ಲೈಫ್ ರಿಮೈಂಡರ್‌


Team Udayavani, Dec 31, 2017, 6:35 AM IST

rakshit.jpg

ಹೊಸವರ್ಷ ಎಂದರೆ ನನಗೆ ನನ್ನ ಕಾಲೇಜು ದಿನಗಳೇ ನೆನಪಾಗುತ್ತವೆ. ಅಲ್ಲಿಯವರೆಗೂ ಇಂಥಾದ್ದೊಂದು ಆಚರಣೆಯ ಬಗ್ಗೆ ಅರಿವೇ ಇರಲಿಲ್ಲ. ಕಾಲೇಜು ಎಂದರೆ ಹೇಳಿಕೇಳಿ ಏರು ಯೌವನದ ಸಮಯವಲ್ಲವೆ? ಸಹಜವಾಗಿಯೇ ಹೊಸ ವರ್ಷಕ್ಕೂ ಯೌವನಕ್ಕೂ ಸಂಬಂಧವಿದೆ. ನಾನು, ನನ್ನ ಸ್ನೇಹಿತರು ನಮ್ಮದೇ ಶೈಲಿಯಲ್ಲಿ ಹೊಸವರ್ಷವನ್ನು ಆಚರಿಸುತ್ತಿದ್ದೆವು. ಆದರೆ, ಕಾಲೇಜು ಕಳೆದು ಮುಂದಿನ ಬದುಕಿನಲ್ಲಿ ಇವೆಲ್ಲ ಮರೆತೇಹೋಗುತ್ತವೆ. ಜೀವನದ ಜಂಜಾಟಗಳೇ ಅಧಿಕವಾಗುತ್ತವೆ. 
ಆದರೆ, ನನ್ನ ಪಾಲಿಗೆ ಹಾಗಾಗಲಿಲ್ಲ. ಸಿನೆಮಾ ನನ್ನ ಬದುಕಿನಲ್ಲಿ ಹೊಸ ಸವಾಲುಗಳನ್ನು ತಂದೊಡ್ಡಿ ನಿತ್ಯನೂತನವಾಗಿಸುತ್ತದೆ. ಪ್ರತಿದಿನವನ್ನೂ ಹೊಸತೆಂದು ಭಾವಿಸುವ ನನಗೆ ವರ್ಷವೇ ಹೊಸತಾಗುವುದರಲ್ಲಿ ಅಚ್ಚರಿಯೇನೋ ಇಲ್ಲ. 

ನಾನು ಹೊಸವರ್ಷ ಬಂದಾಗಲೆಲ್ಲ ಹಳೆಯ ವರ್ಷದ ಕಡೆಗೊಮ್ಮೆ ದೃಷ್ಟಿಸುತ್ತೇನೆ. 2016 ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವರ್ಷವಾಗಿತ್ತು. ಅದಕ್ಕೆ ಕಾರಣವಿದೆ. ನಮ್ಮದೇ ನಿರ್ಮಾಣದ ಕಿರಿಕ್‌ ಪಾರ್ಟಿ 2016ರಲ್ಲಿ ಬಿಡುಗಡೆಯಾದದ್ದು. ಹಾಗಾಗಿ, ಅದು ಒಂಥರಾ ಸ್ಪೆಷಲ್‌. ಹಾಗಾಗಿ, ಸಿನೆಮಾ ಕ್ಷೇತ್ರದವನಾದ ನನಗೆ ಸಿನೆಮಾದ ಮೂಲಕವೇ ಹೊಸವರ್ಷ ಆಚರಿಸಬೇಕೆಂಬ ಆಸೆ. ಈ ವರ್ಷವೂ ಹಂಬಲ್‌ ಪೊಲಿಟೀಶಿಯನ್‌ ಬಿಡುಗಡೆಯಾಗಲಿದೆ. ಜೊತೆಗೆ, ಚಮಕ್‌  ಕೂಡ ತೆರೆಕಾಣುತ್ತಿರುವುದು ನಿಮಗೆಲ್ಲ ತಿಳಿದಿದೆ. ಈ ಎರಡೂ ಚಿತ್ರಗಳು ನನ್ನ ಹೊಸವರ್ಷಾಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಿವೆ.

ನನ್ನ ಗೋಧಿಬಣ್ಣ ಸಾಧಾರಣ ಮೈಕಟ್ಟು  ಸಿನೆಮಾವನ್ನು ನೀವೆಲ್ಲ ನೋಡಿರಬಹುದು. ಒಂದು ರೀತಿಯಲ್ಲಿ “ಮರೆವಿನ ಕತೆ’ ಇದು. ಮನುಷ್ಯನಿಗೆ “ನೆನಪು’ ಎಷ್ಟೊಂದು ಮುಖ್ಯವಾದದ್ದು ಎಂದು ಈ ಚಲನಚಿತ್ರವನ್ನು ನೋಡಿದಾಗ ತಿಳಿದುಬರಬಹುದು. ನೆನಪು ಇಲ್ಲದೆ ಕನಸು ಇಲ್ಲ. ಹಳೆಯ ವರ್ಷದ ನೆನಪನ್ನು ಹೊಂದಿರದವರು, ಹೊಸವರ್ಷದ ಕನಸನ್ನು ಕಟ್ಟಲಾರರು. ಹಳೆಯ ವರ್ಷವನ್ನೂ ಹಿರಿಯ ವ್ಯಕ್ತಿಗಳನ್ನೂ ಸ್ಮರಿಸದೆ ನಮ್ಮ ಯಾವ ಸಂಭ್ರಮಕ್ಕೂ ಅರ್ಥವಿಲ್ಲ. 

ಹೊಸವರ್ಷವನ್ನು ವೈಭವದೊಂದಿಗೆ ಆಚರಿಸುವವರಿದ್ದಾರೆ. ಅದು ತಪ್ಪಲ್ಲ. ಬದುಕಿನ ರಿಮೈಂಡರ್‌ ಅಷ್ಟೆ. ರಿಮೈಂಡಿಂಗ್‌ ಎಂದರೆ ನೆನಪಿಸಿಕೊಳ್ಳುವುದು ಎಂದೇ ಅರ್ಥ. ನೆನಪಿನ ಬುನಾದಿಯ ಮೇಲೆ ಕಟ್ಟಿದ ಕನಸುಗಳು 2018ನ್ನು ಮುನ್ನಡೆಸಲಿ. ಹೊಸವರ್ಷದ ಶುಭಾಶಯಗಳು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.