“ಉಫ್’ ಎಂದರೆ ನಾಣ್ಯ ಮಾಯ!


Team Udayavani, Mar 15, 2018, 3:53 PM IST

magic3.jpg

ಅಮ್ಮ ಕೊಟ್ಟ ನಾಣ್ಯದಿಂದ ಅಂಗಡಿಯಲ್ಲಿ ಚಾಕೊಲೇಟ್‌ ತಗೊಂಡರೆ, ದುಡ್ಡು ಖಾಲಿಯಾಗುತ್ತದೆ. ಅದೇ ನಾಣ್ಯವನ್ನು “ಉಫ್’ ಎಂದು ಊದಿ ಮಾಯ ಮಾಡೋದು ಹೇಗೆ ಅಂತ ಗೊತ್ತಿದೆಯಾ? ಇಲ್ಲವಾದ್ರೆ, ಆ ಜಾದೂ ಇಲ್ಲಿದೆ ನೋಡಿ. ಅಂಗಡಿಗೆ ಹೋಗಿ ದುಡ್ಡು ಖಾಲಿ ಮಾಡಿಕೊಳ್ಳುವ ಮುನ್ನ ಇದನ್ನು ಪ್ರಯತ್ನಿಸಿ.

ಬೇಕಾಗುವ ವಸ್ತುಗಳು: ಬಟ್ಟೆ ಹಾಸಿದ ಟೇಬಲ್‌, ನಾಣ್ಯ

ಪ್ರದರ್ಶನ:
ಜಾದೂಗಾರ ತನ್ನ ಎದುರಿನ ಟೇಬಲ್‌ನ ಮಧ್ಯಭಾಗದಲ್ಲಿ ಒಂದು ನಾಣ್ಯವನ್ನು ಇರಿಸುತ್ತಾನೆ. ನಂತರ ಆ ನಾಣ್ಯವನ್ನು ಟೇಬಲ್‌ ಮೇಲಿನಿಂದ ನಿಧಾನಕ್ಕೆ ತನ್ನತ್ತ ಎಳೆದು, ಕೈಯಲ್ಲಿ ತೆಗೆದುಕೊಂಡು ಗಾಳಿಯಲ್ಲಿ “ಉಫ್’ ಎನ್ನುತ್ತಾ ಮಾಯ ಮಾಡಿಬಿಡುತ್ತಾನೆ. 

ತಯಾರಿ:
ಈ ಜಾದೂವಿನ ರಹಸ್ಯ ಅಡಗಿರುವುದು ಕೈ ಚಳಕದಲ್ಲಿ. ಟೇಬಲ್‌ನ ಮಧ್ಯಭಾಗದಲ್ಲಿರುವ ನಾಣ್ಯವನ್ನು ನಿಮ್ಮತ್ತ ಎಳೆದುಕೊಳ್ಳುತ್ತಾ, ಗೊತ್ತಾಗದ ಹಾಗೆ ಕೆಳಗೆ ಬೀಳಿಸಬೇಕು. ಆಗ ನಾಣ್ಯ ನೆಲಕ್ಕೆ ಬೀಳದಂತೆ ಎಚ್ಚರ ವಹಿಸಿ. ನಂತರ ಕೇವಲ ಕೈಯನ್ನಷ್ಟೇ ಬಾಯಿಯ ಬಳಿ ತೆಗೆದುಕೊಂಡು ಹೋಗಿ, ಉಫ್ ಎಂದು ಊದಿದ ಹಾಗೆ ಮಾಡಬೇಕು. ನಾಣ್ಯ ಮಾಯವಾಗಿರುತ್ತದೆ. 

ನೀವು ನಿಜಕ್ಕೂ ನಾಣ್ಯವನ್ನು ಗಾಳಿಯಲ್ಲಿ ಮಾಯ ಮಾಡಿದ್ದೀರಿ ಎಂದೇ ನೋಡುಗರು ಭಾವಿಸುತ್ತಾರೆ. ಹಾಗೆ ನಾಣ್ಯವನ್ನು ತಳ್ಳುವಾಗ ಸದ್ದಾಗದ ಹಾಗೆ ಹಾಗೂ ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ಜಾಗ್ರತೆ ವಹಿಸಿ. ಪ್ರದರ್ಶನಕ್ಕೂ ಮುನ್ನ ಈ ಜಾದೂ ಕೈಚಳಕ ಕರಗತವಾಗುವವರೆಗೆ ಪ್ರಯೋಗ ಮಾಡಿ.

ಟಾಪ್ ನ್ಯೂಸ್

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Dharmasthala ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಗು ಸಾವು

Dharmasthala ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಗು ಸಾವು

Subramanya: ಸಿಡಿಲು ಬಡಿದು ನವವಿವಾಹಿತ ಸಾವು: ವಿವಿಧೆಡೆ ಸಿಡಿಲು ಸಹಿತ ಮಳೆ

Subramanya: ಸಿಡಿಲು ಬಡಿದು ನವವಿವಾಹಿತ ಸಾವು: ವಿವಿಧೆಡೆ ಸಿಡಿಲು ಸಹಿತ ಮಳೆ

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Dharmasthala ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಗು ಸಾವು

Dharmasthala ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.