ಸಿಕ್ಖ್ ಸಮುದಾಯದಿಂದ ಬೈಸಾಖೀ ಆಚರಣೆ
Team Udayavani, Apr 15, 2018, 10:11 AM IST
ಕೂಳೂರು : ಸಿಕ್ಖ್ ಸಮುದಾಯವು ಕೂಳೂರಿನಲ್ಲಿರುವ ಗುರುದ್ವಾರದಲ್ಲಿ ಶನಿವಾರ ಬೈಸಾಖೀ (ಯುಗಾದಿ) ಹಬ್ಬ ಆಚರಿಸಿತು.
ಸಿಕ್ಖ್ ರೈತರು ಹೊಸ ವರ್ಷವನ್ನು ಗೋಧಿ ಬೆಳೆಯ ಕಟಾವು ಮಾಡುವ ಸಂದರ್ಭ ಸಂತಸದಿಂದ ಆಚರಿಸದರೆ, ಇನ್ನೊಂದೆಡೆ ಸಿಕ್ಖ್ ರ 10ನೇ ಗುರು ಗುರು ಗೋವಿಂದ್ ಸಿಂಗ್ ಎ. 13, 1699ರಂದು ಖಾಲ್ಸಾ ಪಂಥ ಸ್ಥಾಪಿಸಿದ ನೆನಪಾಗಿ ಆಚರಿಸುತ್ತಾರೆ. ಮಂಗಳೂರು, ಸುರತ್ಕಲ್ ಸಹಿತ ಉದ್ಯೋಗ ನಿಮಿತ್ತ ನೆಲೆಸಿರುವ ನೂರಾರು ಸಿಕ್ಖ್ರು ಗುರುದ್ವಾರಕ್ಕೆ ಆಗಮಿಸಿ ಗುರು ಗೋವಿಂದರ ಗ್ರಂಥಕ್ಕೆ ನಮಸ್ಕರಿಸಿ, ವಿಶೇಷ ಪ್ರವಚನದಲ್ಲಿ ಭಾಗವಹಿಸಿದರು. ಬಳಿಕ ಕರ್ನಾಟಕದ ನೆರೆ ಹೊರೆಯ ಮಂದಿಗೆ ಹೊಸ ವರ್ಷದ ಅನ್ನದಾನ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?
ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ;
ಹೊಸ ಸೇರ್ಪಡೆ
ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ
T20 ಕ್ರಿಕೆಟ್ ನಿಂದ ರೋಹಿತ್ ನಿವೃತ್ತಿ? ಹಾರ್ದಿಕ್ ತಂಡ ಸೇರ್ಪಡೆಗೆ ಹಿಟ್ ಮ್ಯಾನ್ ಕಾರಣ?
Online ವಂಚಕರಿದ್ದಾರೆ ಹುಷಾರ್..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ
ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ದಾಂಪತ್ಯದಲ್ಲಿ ಬಿರುಕು: ಶೀಘ್ರದಲ್ಲಿ ವಿಚ್ಚೇದನ?
Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ