ಗುಂಡಿಗಳನ್ನು ತುಂಬಿಸಿ ವಾಹನ ಚಾಲಕರ ಜೀವ ಉಳಿಸಿ
Team Udayavani, May 6, 2018, 3:45 PM IST
ನಗರದೊಳಗೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದರೂ ಸಹ ಕೆಲವು ರಸ್ತೆ ಮಧ್ಯ ಭಾಗದಲ್ಲಿ, ಬದಿಗಳಲ್ಲಿ ಚೌಕಾಕಾರದ ಹಲವು ಗುಂಡಿಗಳಿದ್ದು, ಇವು ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಸಂಚಕಾರ ತರುವುದಂತೂ ಖಂಡಿತ. ಇಂಥಹ ಗುಂಡಿಗಳು ಮಾರ್ನಮಿಕಟ್ಟೆ ವೃತ್ತ ಪಕ್ಕ, ಕಂಕನಾಡಿ ವೃತ್ತ
ಬದಿಯಲ್ಲಿ, ಅವೆರಿ ಜಂಕ್ಷನ್ನಲ್ಲಿ, ರೈಲ್ವೇ ಸ್ಟೇಶನ್ ಹೋಗುವ ರಸ್ತೆ ಜಂಕ್ಷನ್, ಮಿಲಾಗ್ರಿಸ್, ಎಲ್ ಐಸಿ ಕಚೇರಿ ರಸ್ತೆ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ಕಾಣಲು ಸಿಗುತ್ತವೆ.
ಇಲ್ಲಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ಹಲವು ವರ್ಷಗಳಾದರೂ ಇಂಥಹ ಜೀವಕ್ಕೆ ಕುತ್ತು ತರುವ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಡಲು ಕಾರಣವೇನು? ಅವುಗಳನ್ನು ಮುಚ್ಚಲು ಏನಾದರೂ ಸಮಸ್ಯೆಗಳಿವೆಯೇ? ಮನಪಾ ಸಿಬಂದಿ ನಗರದೊಳಗಿನ ರಸ್ತೆಗಳನ್ನು ಪರ್ಯಟನ ಮಾಡಿ ಎಲ್ಲೆಲ್ಲಿ ಏನೆಲ್ಲ ಸಮಸ್ಯೆಗಳಿವೆಯೋ ಅವನ್ನೆಲ್ಲ ಸರಿಪಡಿಸುವತ್ತ ಯಾಕೆ ಗಮನಹರಿಸಬಹುದು.
ಜೆ.ಎಫ್.ಡಿ’ಸೋಜಾ,
ಅತ್ತಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ