ಮಾನವ ಕಳ್ಳಸಾಗಣೆ: 5 ಬಾಲಕರ ಸಹಿತ 10 ಮಂದಿಯ ರಕ್ಷಣೆ, ಇಬ್ಬರು ಸೆರೆ
Team Udayavani, May 16, 2018, 12:07 PM IST
ರಂಗಿಯಾ, ಅಸ್ಸಾಂ : ರಂಗಿಯಾ ರೈಲು ನಿಲ್ದಾಣದಲ್ಲಿ ಮಾನವ ಕಳ್ಳಸಾಗಣೆಗಾರರ ಕಪಿಮುಷ್ಟಿಯಿಂದ ಐವರು ಬಾಲಕರನ್ನು ಮತ್ತು ಐವರು ಪುರುಷರನ್ನು ರಕ್ಷಿಸಲಾಗಿದೆ ಎಂದು ಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಸಾಗಣೆಗೆ ಒಳಗಾಗುತ್ತಿದ್ದವರ ಜತೆಗಿದ್ದ ಇಬ್ಬರು ವ್ಯಕ್ತಿಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಸಾಗಣೆಗೆ ಗುರಿಯಾಗುತ್ತಿದ್ದ ಐವರು ಬಾಲಕರನ್ನು ಇಲ್ಲಿಂದ ಜಲಪಾಯ್ಗಾಡಿಗೆ ಮತ್ತು ಅಲ್ಲಿ,ದ ನೇಪಾಲಕ್ಕೆ ಒಯ್ಯುವ ಯೋಜನೆ ಮಾನವ ಕಳ್ಳಸಾಗಣೆಗಾರರದ್ದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಲಕರೊಂದಿಗೆ ಕಳ್ಳಸಾಗಣೆಗೆ ಗುರಿಯಾಗಲಿದ್ದ ಐವರು ಪುರುಷರು 20ರ ಹರೆಯದ ಒಳಗಿನವರಾಗಿದ್ದು ಅವರನ್ನು ಲೂಧಿಯಾನಕ್ಕೆ ಕಳುಹಿಸಲಾಗುತ್ತಿತ್ತು ಎಂದು ಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!