ಮರಾಠಿ ಸಿನೆಮಾಕ್ಕೆ ಅವಾರ್ಡ್ ಪಡೆದ ಕುಡ್ಲದ ಯುವಕ
Team Udayavani, May 17, 2018, 4:28 PM IST
ಮೂಲತಃ ಕೊಲ್ಯ ನಿವಾಸಿ ದಿನೇಶ್ ಆನಂದ್ ಉಚ್ಚಿಲ ಅವರು ಮರಾಠಿ ಸಿನೆಮಾದ ಸೌಂಡ್ ಡಿಸೈನ್ ಆ್ಯಂಡ್ ಮಿಕ್ಸಿಂಗ್ನ ಸಾಧನೆಗಾಗಿ ‘ಬೆಸ್ಟ್ ಸೌಂಡ್ ಡಿಸೈನರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆದಿದೆ.
ಮರಾಠಿಯ ‘ಪಲ್ಯೂಡ್ವಾಸಿ’ ಎಂಬ ಸಿನೆಮಾದ ಸೌಂಡ್ ಕೆಲಸಕ್ಕಾಗಿ ಈ ಪ್ರಶಸ್ತಿ ಇತ್ತೀಚೆಗೆ ದೊರೆತಿದೆ. ದಿನೇಶ್ ಅವರು ಈ ಹಿಂದೆ ವಿಕ್ರಂ ಭಟ್ ನಿರ್ದೇಶನದ ‘1921’ ಹಿಂದಿ ಸಿನೆಮಾ ಸಹಿತ ಹಲವು ಸಿನೆಮಾದಲ್ಲಿ ಸೌಂಡ್ ಡಿಸೈನ್ ಕೆಲಸ ಮಾಡಿದ್ದಾರೆ. ‘ಕಾರ್ತಿಕ್’ ಎಂಬ ಕನ್ನಡ ಸಿನೆಮಾದಲ್ಲೂ ಅವರು ಕೆಲಸ ಮಾಡಿದ್ದಾರೆ. ಮುಂಬಯಿಯಲ್ಲಿ ಎರಡು ಸ್ಟುಡಿಯೋ ನಡೆಸುತ್ತಿರುವ ದಿನೇಶ್ ಮುಂದೆ ಹಿಂದಿಯಲ್ಲಿ ’22 ಯಾರ್ಡ್’, ‘ದರ್ಬಾನ್’ ಹಾಗೂ ಮರಾಠಿಯಲ್ಲಿ ‘ಬೋನಸ್’ ಎಂಬ ಸಿನೆಮಾದಲ್ಲೂ ಕೆಲಸ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ