ಮಳೆಗಾಲಕ್ಕೆ ರೆಡೀನಾ, ಟಯರ್‌ ಹೇಗಿದೆ ? 


Team Udayavani, May 25, 2018, 3:44 PM IST

25-may-13.jpg

ಮಳೆಗಾಲ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ನಿಮ್ಮ ವಾಹನದ ಟಯರ್‌ ಹೇಗಿದೆ ಎನ್ನುವುದು ಅತಿ ಅಗತ್ಯ. ಸುರಕ್ಷಿತ
ಚಾಲನೆಗೆ ಇದು ಮಹತ್ವದ್ದು ಕೂಡ. ಟಯರ್‌ ಸವೆದಿದ್ದರೆ ಮಳೆಗಾಲದಲ್ಲಿ ಚಾಲನೆ ಅತಿ ಅಪಾಯಕಾರಿಯೂ ಹೌದು.
ಆದ್ದರಿಂದ ಟಯರ್‌ ಬಗ್ಗೆ ಕೇರ್‌ ತೆಗೆದುಕೊಳ್ಳುವುದು ಒಳ್ಳೆಯದು.

ಹೀಗೆ ನೋಡಿ
ನಿಮ್ಮ ಬಳಿ ಕಾರ್‌ ಇದ್ದರೆ ಅವುಗಳ ನಾಲ್ಕೂ ಟಯರ್‌ ಗಳನ್ನು ಚೆಕ್‌ ಮಾಡಿ ಒಂದು ರೂ. ನಾಣ್ಯ ಹಿಡಿದು ಅದರ
ತ್ರೆಡ್ ಗೆ ಹಿಡಿದು ನೋಡಿ. ನಾಲ್ಕೂ ಟಯರ್‌ಗಳ ತ್ರೆಡ್  ಸಮಾನಾಂತರವಾಗಿ ಸವೆದಿದ್ದರೆ ಏನೂ ಚಿಂತೆ
ಇಲ್ಲ. ಆದರೆ ವ್ಯತ್ಯಾಸವಿದ್ದರೆ ಅಲೈನ್‌ಮೆಂಟ್‌ ವ್ಯತ್ಯಾಸವಿದೆ ಎಂದರ್ಥ. ಇದಕ್ಕಾಗಿ ಕೂಡಲೇ ವೀಲ್‌ ಅಲೈನ್‌
ಮೆಂಟ್‌/ ಬ್ಯಾಲೆನ್ಸಿಂಗ್‌ ಮಾಡಿಸಿಕೊಳ್ಳಬೇಕು. ಇದರೊಂದಿಗೆ ಟಯರ್‌ ಬದಿ ಊದಿಕೊಂಡಿದ್ದರೆ ಕೂಡಲೇ ಟಯರ್‌ ಬದಲಾಯಿಸಬೇಕು. ಮಳೆಗಾಲಕ್ಕೂ ಮೊದಲೇ ಸವೆದ ಟಯರ್‌ ಬದಲಾಯಿಸುವುದು ಒಳ್ಳೆಯದು.

ಟಯರ್‌ ಬದಲಿಸುವ ಮುನ್ನ
ಟಯರ್‌ ಸವೆದಿದ್ದರೆ, ಎಲ್ಲ ಟಯರ್‌ ಗಳನ್ನೂ ಬದಲಾಯಿಸುವುದು ಉತ್ತಮ  ಅಥವಾ ಎರಡು ಟಯರ್‌ಗಳನ್ನು ಮಾತ್ರ ಬದಲಿಸಬಹುದು. ಈ ವೇಳೆ ಟಯರ್‌ ಗಳನ್ನು ಅದಲು ಬದಲು ಮಾಡಿಯೇ ಹಾಕಬೇಕು. ಇದರಿಂದ ಸಮತೋಲನಕ್ಕೆ ಕಾಪಾಡಿಕೊಳ್ಳಲು ಉತ್ತಮ.

ಟಯರ್‌ ಕ್ಲೀನಾಗಿಡಿ, ಪ್ರೆಶರ್‌ ನೋಡಿ
ಕೆಸರಿನಲ್ಲಿ ಟಯರ್‌ ಹೋಗಿದ್ದರೆ, ಟಯರ್‌ ಆದಷ್ಟೂ ಕ್ಲೀನಾಗಿರುವಂತೆ ನೋಡಿ. ಮಣ್ಣು ಹಿಡಿದಿದ್ದರೆ, ಟಯರ್‌ಗೆ ಏನಾದರೂ ಸಮಸ್ಯೆ ಇದ್ದರೆ ಗೋಚರವಾಗದು. ಇದರೊಂದಿಗೆ ಸಮಪ್ರಮಾಣದ, ಬೇಕಾದಷ್ಟು ಪ್ರೆಶರ್‌ ಟಯರ್‌ಗೆ ಇರಲಿ. ಇದಕ್ಕಾಗಿ ನಿಮ್ಮ ಕಾರಿನ ಯೂಸರ್‌ ಮ್ಯಾನ್ಯುವಲ್‌ ನೋಡುವುದು ಒಳ್ಳೆಯದು. ಜತೆಗೆ ಜೋರು ಮಳೆಯ ಸಂದರ್ಭ ನಿಧಾನವಾಗಿ ಡ್ರೈವ್‌ ಮಾಡುವುದು ಹೆಚ್ಚು ಸುರಕ್ಷಿತ. 

ಬೈಕ್‌ ಟಯರ್‌ ಕೇರ್‌
ಬೈಕ್‌ನಲ್ಲೂ ಟಯರ್‌ ಸವೆದಿದ್ದರೆ ತತ್‌ಕ್ಷಣ ಬದಲಾಯಿಸಿ. ಮಳೆಗಾಲದಲ್ಲಿ ರಸ್ತೆಯಲ್ಲಿ ದೊಡ್ಡ ವಾಹನಗಳ ಆಯಿಲ್‌ ಬಿದ್ದು ನೀರಿನೊಂದಿಗೆ ಮಿಶ್ರ ಆಗುವುದರಿಂದ ಸ್ಕಿಡ್‌ ಆಗುವ ಸಮಸ್ಯೆ ಹೆಚ್ಚಿರುತ್ತದೆ. ಟಯರ್‌ ತ್ರೆಡ್  ಅನ್ನು ನೋಡಿ, ಟಯರ್‌ ಅನ್ನು ಬದಲಾಯಿಸಿ. ದ್ವಿಚಕ್ರ ವಾಹನಗಳನ್ನು ಮಳೆಗಾಲದಲ್ಲಿ ನಿಧಾನವಾಗಿ, ಚಾಲನೆ ಮಾಡುವುದು ಸೂಕ್ತ.

ಈಶ 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.