ಇಂಗ್ಲಿಷ್ ಭಾಷಿಕರ ಹೆಚ್ಚಳ
Team Udayavani, Jun 28, 2018, 6:00 AM IST
ನವದೆಹಲಿ: ಕರ್ನಾಟಕದಲ್ಲಿ ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 2011ರಲ್ಲಿ ನಡೆದ ಜನಗಣತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗಿರುವ ಬಾಷೆಗಳಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಪರಿಚ್ಛೇದದ ಹೊರಗಿರುವ ಭಾಷೆಗಳ (ಅನ್ ಶೆಡ್ನೂಲ್ಡ್) ಪೈಕಿ ಇಂಗ್ಲಿಷ್ ಇದ್ದು, ಸುಮಾರು 2.6 ಲಕ್ಷ ಮಂದಿ ಅದನ್ನೇ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1.06 ಲಕ್ಷ ಮಂದಿ ಇದ್ದು ಮೊದಲ ಸ್ಥಾನ ದಲ್ಲಿದೆ. ತಮಿಳುನಾಡು ದ್ವಿತೀಯ ಸ್ಥಾನ ದಲ್ಲಿದೆ. ಜತೆಗೆ ಅದನ್ನು ಮಾತೃಭಾಷೆ ಎಂದೂ ಘೋಷಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ತೃತೀಯ ಸ್ಥಾನದಲ್ಲಿದೆ.
ದೇಶದಲ್ಲಿ ಅಂಗೀಕೃತಗೊಂಡ 22 ಭಾಷೆಗಳ ಪೈಕಿ ಒಂದಾಗಿರುವ 22 ಭಾಷೆಗಳ ಪೈಕಿ ಸಂಸ್ಕೃತವನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಾತನಾಡುತ್ತಿದ್ದಾರೆ. ಕೊಂಕಣಿ, ಮಣಿಪುರಿ, ಬೋಡೋ ಮತ್ತು ಡೋಗ್ರಿ ಭಾಷೆ ಗಳಿಗೆ ಹೋಲಿಕೆ ಮಾಡಿದರೆ ಸಂಸ್ಕೃತವನ್ನು ಮಾತನಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆ.
ಇನ್ನು ಮಾತೃಭಾಷೆಯಾಗಿ ಹಿಂದಿ ಎಂದು ಗುರುತಿಸಿಕೊಂಡಿರುವವರ ಪ್ರಮಾಣ ಶೇ.41.03ಕ್ಕಿಂತ ಶೇ.43.63ಕ್ಕೆ ಏರಿಕೆಯಾಗಿದೆ. ಬಂಗಾಳಿ ಭಾಷೆ ದ್ವಿತೀಯ ಸ್ಥಾನದಲ್ಲಿದೆ. ತೃತೀಯ ಸ್ಥಾನಕ್ಕೆ ಮರಾಠಿ ಭಾಷೆ ಜಿಗಿದಿದೆ. ಬಂಗಾಳಿ ಭಾಷೆ 2001ರಲ್ಲಿ ಶೇ.8.3ರಿಂದ 2011ರಲ್ಲಿ ಶೇ.8.11ಕ್ಕೆ ಏರಿಕೆಯಾಗಿದೆ. ಮರಾಠಿ ಭಾಷೆ 2001ರಲ್ಲಿ ಶೇ.6.99 ಇದ್ದದ್ದು 2011ರಲ್ಲಿ ಶೇ.7.09ಕ್ಕೆ ವೃದ್ಧಿಸಿದೆ. ತೆಲುಗನ್ನು ಮಾತೃಭಾಷೆ ಎಂದು ಹೇಳಿಕೊಳ್ಳುವವರ ಸಂಖ್ಯೆ ಶೇ.7.19ರಿಂದ ಶೇ.6.93ಕ್ಕೆ ಇಳಿಕೆಯಾ ಗಿದೆ. ಉರ್ದು, ಗುಜರಾತಿ ಭಾಷೆ ಮಾತಾಡು ವವರ ಸಂಖ್ಯೆಯೂ ಗಣನೀಯ ಪ್ರಮಾಣ ದಲ್ಲಿ ಇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ