ಎರಡು ವರ್ಷ ವಯಸ್ಸಿನವರೆಗೆ ಸಣ್ಣ ಮಕ್ಕಳ ಆಹಾರ


Team Udayavani, Sep 9, 2018, 6:00 AM IST

baby-nutrition.jpg

ಹಿಂದಿನ ವಾರದಿಂದ-  ಫ್ರಿಜ್‌ನಲ್ಲಿರಿಸಿದ ಆಹಾರವನ್ನು ಸಹಜ ಉಷ್ಣತೆಗೆ ತರುವುದು ಹೇಗೆ?
ಹಿಂಡಿ ತೆಗೆದು ಫ್ರಿಜ್‌ನಲ್ಲಿ ಇರಿಸಿದ ಎದೆಹಾಲಿನ ಮುಚ್ಚಿದ ಪಾತ್ರೆಯನ್ನು ನಳ್ಳಿ ನೀರಿಗೆ ಹಿಡಿದು ಅಥವಾ ಬಿಸಿ ನೀರು ಇರುವ ಪಾತ್ರೆಯಲ್ಲಿ ಇರಿಸಿ ನಿಧಾನವಾಗಿ ಸಹಜ ಉಷ್ಣತೆಗೆ ತರಬಹುದು. ಆದರೆ ತುಂಬಾ ಬಿಸಿಯಾಗಬಾರದು.

ಶಿಶುಗಳಿಗೆ ಅವರು ಬಯಸಿದಷ್ಟು ಬಾರಿ ಮತ್ತು ಬಯಸಿದಷ್ಟು ಕಾಲ ಎದೆ ಹಾಲು ಕೊಡಬೇಕು. ಆಗಾಗ ಎದೆಹಾಲು ಊಡಿಸುವುದರಿಂದ ಶಿಶುವಿನ ಚೀಪುವಿಕೆಯಿಂದ ಉತ್ತೇಜನಗೊಂಡು ಎದೆಹಾಲು ಸರಾಗವಾಗಿ ಹರಿಯುತ್ತದೆ. ನವಜಾತ ಶಿಶು ಪೌಷ್ಟಿಕಾಂಶಕ್ಕಾಗಿ ತನ್ನ ತಾಯಿಯನ್ನೇ ಅವಲಂಬಿಸಿರುತ್ತದೆ. ಗರ್ಭಧಾರಣೆಗೆ ಮುನ್ನ, ಗರ್ಭ ಧರಿಸಿದ ಅವಧಿಯಲ್ಲಿ ಹಾಗೂ ಎದೆಹಾಲು ಊಡಿಸುವ ಅವಧಿಯಲ್ಲಿ ತಾಯಿಯ ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಥಿತಿಗತಿಗಳು ಇನ್ನೂ ಜನಿಸದ ಹಾಗೂ ಜನಿಸಿದ ಬಳಿಕ ಬೆಳೆಯುತ್ತಿರುವ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಎಳವೆಯಿಂದಲೇ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶಗಳ ಒದಗಣೆಯು ಶಿಶುವಿಗೆ ಬದುಕಿನಲ್ಲಿ ಅತ್ಯುತ್ತಮ ಆರಂಭವನ್ನು ನೀಡುತ್ತದೆಯಲ್ಲದೆ, ಹೆಚ್ಚು ಹಾಲಿನ ಉತ್ಪಾದನೆಗೆ ಕಾರಣವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗದೆ ಇದ್ದಲ್ಲಿ ಅಥವಾ ಪ್ರಸವ ಸಂದರ್ಭದಲ್ಲಿ ತಾಯಿ ಮರಣಿಸಿದ್ದರೆ ಎದೆಹಾಲಿನ ಪರ್ಯಾಯಗಳನ್ನು ನೀಡಬಹುದು. ಎದೆಹಾಲಿನ ಸಂಭಾವ್ಯ ಪರ್ಯಾಯಗಳು: ಮಾರುಕಟ್ಟೆಯಲ್ಲಿ ದೊರೆಯುವ ಶಿಶು ಫಾರ್ಮುಲಾ ಆಹಾರ, ದ್ರವರೂಪದ ಪಶು ಹಾಲು (ಹಸು ಅಥವಾ ಆಡು), ಪುಡಿ ರೂಪದ ಪಶು ಹಾಲು, ಭಾಷ್ಪೀಕರಿಸಿದ ಹಾಲು. ಇತರ ಯಾವುದೇ ಹಾಲುಗಳ ಶಿಶುಗಳಿಗೆ ಹೊಂದುವುದಿಲ್ಲ.

ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ 
ಹಸು ಅಥವ ಆಡಿನ ಹಾಲನ್ನು ನೀಡುವಾಗ ಅನುಸರಿಸಬೇಕಾದ ಕ್ರಮಗಳು (ಪ್ರತೀ ಹಾಲುಣಿಸುವಿಕೆ)

– ಒಂದು ತಿಂಗಳು ವಯಸ್ಸಿನ ಶಿಶುವಿಗೆ 40 ಮಿ.ಲೀ. ಹಾಲನ್ನು 20 ಮಿ.ಲೀ. ಕುದಿದು ಆರಿಸಿದ ನೀರು, 4 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ ನೀಡಬೇಕು. 
– ಎರಡು ತಿಂಗಳು ವಯಸ್ಸಿನ ಶಿಶುವಿಗೆ 60 ಮಿ. ಲೀ. ಹಾಲನ್ನು 30 ಮಿ. ಲೀ. ಕುದಿದು ಆರಿಸಿದ ನೀರು, 6 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ.
– 3-4 ತಿಂಗಳು ವಯಸ್ಸಿನ ಶಿಶುಗಳಿಗೆ 80 ಮಿ. ಲೀ. ಹಾಲನ್ನು 40 ಮಿ. ಲೀ. ಕುದಿದು ಆರಿಸಿದ ನೀರು, 8 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ.
– 5-6 ತಿಂಗಳು ವಯಸ್ಸಿನ ಹಸುಳೆಗಳಿಗೆ 100 ಮಿ. ಲೀ. ಹಾಲನ್ನು 50 ಮಿ. ಲೀ. ಕುದಿದು ಆರಿಸಿದ ನೀರು ಮತ್ತು 10 ಗ್ರಾಂ ಸಕ್ಕರೆಯ ಜತೆಗೆ ಮಿಶ್ರ ಮಾಡಿ ಕೊಡಬಹುದು.

– ಮುಂದಿನ ವಾರಕ್ಕೆ 

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.