ಟ್ವಿಟಾಪತಿ
Team Udayavani, Jan 13, 2019, 7:15 AM IST
ಸ್ವಾಮಿ ವಿವೇಕಾನಂದರ ಸಂದೇಶವನ್ನು ಭಾರತದಲ್ಲಿ ಯಾರು ಸಾರುತ್ತಾರೆ? ನರೇಂದ್ರ ಮೋದಿ, ರಾಹುಲ್ ಗಾಂಧಿ ಅಥವಾ ಇತರ ವಿರೋಧ ಪಕ್ಷದ ನಾಯಕರು? ಯಾರು ಯೋಗ, ವೇದಾಂತ ಮತ್ತು ವಿಶ್ವಕ್ಕೆ ಭಾರತದ ಸಂದೇಶವನ್ನು ಉತ್ತಮವಾಗಿ ಸಾರುತ್ತಾರೆ?
●ಡಾ. ಡೇವಿಡ್ ಫ್ರಾವ್ಲೆ
ಆಧಾರ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಯಾವುದೇ ಆಧಾರ್
ದತ್ತಾಂಶ ಸೋರಿಕೆ ವರದಿ ಕೇಳಿಬರುತ್ತಿಲ್ಲ. ಇದು ಆಕಸ್ಮಿಕವೇ?
●ಮನು ಜೋಸೆಫ್
2014ರಿಂದೀಚೆಗೆ ದೇಶದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂದಿರುವ ರಕ್ಷಣಾ ಸಚಿವರ ಹೇಳಿಕೆ ಅಚ್ಚರಿ ತಂದಿದೆ. ಪಠಾಣ್ಕೋಟ್, ಅಮರ್ನಾಥ್ ಯಾತ್ರೆ, ಉರಿ ಮತ್ತು ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 400 ಸೈನಿಕರು ಸಾವನ್ನಪ್ಪಿದ್ದಾರೆ.
●ಅಹ್ಮದ್ ಪಟೇಲ್ ಗುಜರಾತ್ ಸಂಸದ
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ