ಮಣಿಪುರ: ಮಳೆ, ಬಿರುಗಾಳಿ ರುದ್ರ ನರ್ತನ; ಮುಳುಗಿದ 2 ಬೋಟುಗಳು
Team Udayavani, Apr 29, 2019, 11:44 AM IST
ಕಾಮ್ ಜೋಂಗ್, ಮಣಿಪುರ : ಮಣಿಪುರದ ಕಾಮ್ಜೋಂಗ್ ಜಿಲ್ಲೆಯ ಛಡೋಂಗ್ ನಲ್ಲಿ ಬೀಸಿರುವ ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಎರಡು ಬೋಟುಗಳು ಮುಳುಗಿವೆ. ಅನೇಕ ಮರಗಳು ನೆಲಕ್ಕೆ ಉರುಳಿವೆ ಎಂದು ವರದಿಗಳು ತಿಳಿಸಿವೆ.
ಬಿರುಗಾಳಿಯ ಪ್ರಕೋಪಕ್ಕೆ ಮಣಿಪುರದ ಆದ್ಯಂತ ನೂರಾರು ಮನೆಗಳು ಹಾನಿಗೀಡಾಗಿವೆ. ಈ ವರೆಗೆ ಜೀವ ಹಾನಿ ಆಗಿರುವ ವರದಿಗಳು ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮಣಿಪುರದಲ್ಲಿ ಒಂದೇ ತಿಂಗಳೊಳಗೆ ವಿಪರೀತ ಮಳೆ, ಬಿರುಗಾಳಿಯ ರುದ್ರ ನರ್ತನ ಇದೀಗ ಮೂರನೇ ಬಾರಿಗೆ ಕಂಡು ಬರುತ್ತಿದೆ. ಕಳೆದ ಬಾರಿಯ ಮಳೆ-ಬಿರುಗಾಳಿಯ ಪ್ರಕೋಪಕ್ಕೆ ಮೂರು ಜೀವಗಳು ಬಲಿಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್ ಆಪ್ತ
ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್ ಸಲಹೆ
Russia-Ukraine War: ಉಕ್ರೇನ್ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ
Mann Ki Baat: ತೆಲುಗಿನ ಜನರ ಮನ್ ಕಿ ಬಾತ್ ಆಲಿಸಿ… ಮೋದಿಗೆ ಶರ್ಮಿಳಾ
Panaji: ಮಕ್ಕಳಿಗಾಗಿ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!