ಕಾರಿನ ಗಾಜು ನಿರ್ವಹಣೆ ,ರಕ್ಷಣೆ


Team Udayavani, May 10, 2019, 6:00 AM IST

CAR

ಕಾರಿನ ಒಳಗೆ ಪ್ರಯಾಣಿಸುವವರನ್ನು ಮಳೆ, ಗಾಳಿ, ಧೂಳಿನಿಂದ ರಕ್ಷಿಸಲು ಮತ್ತು ಕಾರು ವೇಗ ಕಾಯ್ದುಕೊಳ್ಳಲು ಗಾಜು ಆವಶ್ಯಕ. ಕಾರಿನಲ್ಲಿ ಸಾಮಾನ್ಯವಾಗಿ 6 ಗಾಜುಗಳು ಇರುತ್ತವೆ. ಇವುಗಳಲ್ಲಿ ಮುಂಭಾಗದ ಮತ್ತು ಹಿಂಭಾಗದ ಗಾಜು ಹೆಚ್ಚು ಮಹತ್ವದ್ದು. ಆದ್ದರಿಂದ ಗಾಜಿನ ನಿರ್ವಹಣೆ ವಿಧಾನ ನೋಡೋಣ.

ಪ್ರಯಾಣಕ್ಕೆ ಮುನ್ನ ಚೆನ್ನಾಗಿ ಒರೆಸಿ
ಯಾವುದೇ ಪ್ರಯಾಣಕ್ಕೆ ಮುನ್ನ ಕಾರಿನ ಗಾಜಿಗೆ ತುಸು ನೀರು ಹಾಕಿ ಮೆದುವಾದ ಸ್ಪಾಂಜ್‌ನಿಂದ ಅಥವಾ ನೀರು ಹೀರಿಕೊಳ್ಳುವ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಿಂದ ಗಾಜಿನಲ್ಲಿರುವ ಕಲೆಗಳು ಹೋಗುತ್ತವೆ. ಕೆಸರು, ಮರಳಿನ ಕಣಗಳು ಇಲ್ಲವಾಗುತ್ತವೆ. ಚಾಲಕನಿಗೆ ಸ್ಪಷ್ಟವಾಗಿ ಹೊರಗಡೆ ಕಾಣುತ್ತದೆ.

ದಢಾರನೆ ಬಾಗಿಲು ಹಾಕದಿರಿ
ಕಾರಿನ ಡೋರ್‌ ದಢಾರನೆ ಹಾಕುವ ಅಭ್ಯಾಸ ನಮಗಿದೆ. ಆದರೆ ಈಗಿನ ಕಾರುಗಳಲ್ಲಿ ಅಷ್ಟು ಬಲಯುತವಾಗಿ ಡೋರ್‌ ಹಾಕಬೇಕಾದ್ದಿಲ್ಲ. ಡೋರ್‌ ಬೀಳಲ್ಲ ಎಂಬ ಸಂಶಯದಿಂದಲೂ ಹೀಗೆ ಮಾಡಬಹುದು. ಆದರೆ ಅಷ್ಟು ಬಲಯುತವಾಗಿ ಡೋರ್‌ ಹಾಕುವುದರಿಂದ ಡೋರ್‌ ಅದುರಿ ಕಾರಿನ ಕಿಟಕಿಗಳ ಗಾಜಿನ ರಬ್ಬರ್‌ ಸಡಿಲವಾಗುತ್ತದೆ. ಇದರಿಂದ ಕ್ರಮೇಣ ಗಾಜು ಸಡಿಲವಾಗಿ ಹಾನಿಯಾಗಬಹುದು.

ಸರಿಯಾದ ಕ್ಲೀನರ್‌ ಬಳಸಿ
ಕಾರಿನ ಗಾಜು ಒರೆಸಲು ಸರಿಯಾದ ರೀತಿಯ ಬಟ್ಟೆ, ಕ್ಲೀನರ್‌, ಸ್ಪಾಂಜ್‌ ಅನ್ನು ಉಪಯೋಗಿಸಿ. ಮಣ್ಣು, ಮರಳಿನ ಕಣ ಸೇರಿದ ಕೊಳೆಯಾದ ಬಟ್ಟೆ, ಅತಿ ಹಾನಿಕರ ರಾಸಾಯನಿಕ ಇತ್ಯಾದಿಗಳನ್ನು ಶುಚಿಗೊಳಿಸಲು ಬಳಸದಿರಿ. ಗಾಜು ಶುಚಿಗೊಳಿಸಲು ಶ್ಯಾಂಪೂ ಅತಿ ಕಡಿಮೆ ಖರ್ಚಿನ ಸುಲಭ ಉಪಾಯವಾಗಿದೆ.

ಮರಳು ಲಾರಿ ಹಿಂದೆ ಜಾಗ್ರತೆ!
ರಸ್ತೆಯಲ್ಲಿ ನಿಮ್ಮ ಕಾರು ಚಾಲನೆ ವೇಳೆ ಮುಂದೆ ಮರಳು/ಕಲ್ಲಿನ ಲಾರಿ ಹೋಗುತ್ತಿದ್ದರೆ ಜಾಗ್ರತೆಯಾಗಿರಿ. ಅವುಗಳಿಂದ ಸಣ್ಣ ಕಲ್ಲಿನ ಕಣಗಳು, ಮರಳಿನ ಕಣಗಳು ಗಾಜಿಗೆ ಬೀಳುವ ಅಪಾಯವಿರುತ್ತದೆ. ನಿರಂತರವಾಗಿ ಮರಳು ಗಾಜಿಗೆ ಬಿದ್ದರೆ ಗಾಜು ಒಡೆದು ಹೋಗುವ, ಬಿರುಕುಗಳು ಸೃಷ್ಟಿಯಾಗುವ ಅಪಾಯಗಳೂ ಇವೆ.

ವೈಪರ್‌ಬ್ಲೇಡ್‌ ಬದಲಾಯಿಸಿ
ವೈಪರ್‌ಬ್ಲೇಡ್‌ಗಳು ಹಳತಾದಂತೆ ಗಡುಸಾಗುತ್ತವೆ. ಇದರಿಂದ ಗಾಜಿನ ಮೇಲೆ ಶಾಶ್ವತ ಕಲೆಗಳನ್ನು ಉಂಟು ಮಾಡುತ್ತವೆ. ಹೋಗದಿದ್ದರೆ, ಕೂಡಲೇ ಬದಲಾಯಿಸಿ.

-  ಈಶ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.