ಲಾಭ-ನಷ್ಟ
Team Udayavani, May 17, 2019, 10:48 AM IST
ಸಿದ್ದು ವಿರುದ್ಧ ಗೌಡರು
ಸುದೀರ್ಘ ದೂರುಪತ್ರ
ಬರೆದಿದ್ದಾರಂತೆ ಸೋನಿಯಾರಿಗೆ
ಮಿತ್ರ ಪಕ್ಷಗಳ ನಡುವೆ
ನಡೆದರೆ ಪತ್ರ ಸಮರ
ಲಾಭ ಯಾರಿಗೆ? ನಷ್ಟ ಯಾರಿಗೆ?
ಎಚ್.ಡುಂಡಿರಾಜ್
Team Udayavani, May 17, 2019, 10:48 AM IST
ಸಿದ್ದು ವಿರುದ್ಧ ಗೌಡರು
ಸುದೀರ್ಘ ದೂರುಪತ್ರ
ಬರೆದಿದ್ದಾರಂತೆ ಸೋನಿಯಾರಿಗೆ
ಮಿತ್ರ ಪಕ್ಷಗಳ ನಡುವೆ
ನಡೆದರೆ ಪತ್ರ ಸಮರ
ಲಾಭ ಯಾರಿಗೆ? ನಷ್ಟ ಯಾರಿಗೆ?
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.