ಸಾಫ್ಟ್ ಲುಕ್; ಕಣ್ಣಂಚಿನ ಕೃತಕ ಬಳ್ಳಿ…


Team Udayavani, Oct 30, 2020, 6:00 PM IST

Eye-Liner

ಗಾಢ ಕಣ್ರೆಪ್ಪೆ ಇರುವ ಹುಡುಗಿಯರು ಮುದ್‌ಮುದ್ದಾಗಿ ಕಾಣುತ್ತಾರೆ. ಕಣ್ರೆಪ್ಪೆಗಳು ದಟ್ಟವಾಗಿಲ್ಲದವರು ಚಿಂತಿಸುವ ಅಗತ್ಯವಿಲ್ಲ, ಅವರಿಗಾಗಿಯೇ ಕೃತಕ ಕಣ್ರೆಪ್ಪೆಗಳೂ ಇವೆ!

ಕವಿಗಳ ಹೋಲಿಕೆಯಲ್ಲಿ ಬರುವ ಕಮಲದಂಥ ಕಣ್ಣುಗಳು ಯಾರಿಗೆ ಬೇಕಿಲ್ಲ? ಯಾಕಂದ್ರೆ, ಕಣ್ಣುಗಳು ಮನಸ್ಸಿನ ಕನ್ನಡಿಯಷ್ಟೇ ಅಲ್ಲ, ಹೆಣ್ಣಿನ ಅಂದದ ಮಾನದಂಡವೂ ಹೌದು. ಗಾಢ ಕಣ್ರೆಪ್ಪೆ ಇರುವ ಹುಡುಗಿಯರ ಕಣ್ಣು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ, ಉಳಿದವರ ಪಾಡು? ಅವರಿಗಾಗಿ, ಕೃತಕ ಕಣ್ರೆಪ್ಪೆಗಳು ಇದ್ದೇ ಇವೆಯಲ್ಲ. ಅದನ್ನು ಬಳಸುವ ವಿಧಾನ ತಿಳಿದಿದ್ದರಾಯ್ತು.

– ಕೃತಕ ಕಣ್ರೆಪ್ಪೆಗಳಲ್ಲಿ ಮೂರು ವಿಧಗಳಿವೆ: ಫ‌ುಲ್‌ ಲ್ಯಾಷಸ್‌, ಹಾಫ್ ಸ್ಟ್ರೈಪ್ಸ್‌ ಮತ್ತು ಇಂಡಿವಿಷುವಲ್‌ ಲ್ಯಾಷಸ್‌.

– ಕೃತಕ ಕಣ್ರೆಪ್ಪೆಗಳನ್ನು ನಿಮ್ಮ ಕಣ್ರೆಪ್ಪೆಯ ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಂಡು, ಗಮ್‌ (ಅಂಟು) ಅನ್ನು ಅದರ ಮೇಲೆ ಹಚ್ಚಿ.

– ನಂತರ ನಿಧನವಾಗಿ ಕೃತಕ ರೆಪ್ಪೆಗಳನ್ನು ಕಣ್ಣಿನ ಮೇಲೆ ಅಂಟಿಸಿ.

– ಉತ್ತಮ ಗುಣಮಟ್ಟದ ಅಂಟನ್ನು ಬಳಸಿದರೆ ರೆಪ್ಪೆಗಳು ಜಾರುವ ಭಯವಿರುವುದಿಲ್ಲ.

– ಕೃತಕ ರೆಪ್ಪೆಗಳನ್ನು ಅಂಟಿಸಿದ ನಂತರ, ಅದರ ಮೇಲೆ ಐ ಲೈನರ್‌ ಹಚ್ಚಿಕೊಳ್ಳಿ. ಅದು ಕಣ್ಣುಗಳಿಗೆ ಸಾಫ್ಟ್ ಲುಕ್‌ ಕೊಡುತ್ತದೆ.

– ಈಗ ರೆಪ್ಪೆಯ ಬುಡಕ್ಕೆ (ಲ್ಯಾಷ್‌ ಲೈನ್‌) ಮೊದಲಿಗೆ ತೆಳುವಾಗಿ, ನಂತರ ಗಾಢವಾಗಿ ಕಲರ್‌ ಪೆನ್ಸಿಲ್‌ನಿಂದ ತೀಡಿ. ಇದು ಕಣ್ಣಿಗೆ ನೈಸರ್ಗಿಕ ಹೊಳಪು ನೀಡುತ್ತದೆ.

– ನಿಮ್ಮ ಡ್ರೆಸ್‌ನ ಕಲರ್‌ನದ್ದೇ ಪೆನ್ಸಿಲ್‌ ಬಳಸಿದರೆ, ಫ್ಯಾಷನೆಬಲ್‌ ಆಗಿ ಕಾಣುವಿರಿ.

– ಐ ಶ್ಯಾಡೋ ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಬ್ರಷ್‌ನ ಮೂಲಕವೂ ಹಚ್ಚಬಹುದು.

– ಕಣ್ಣಿನ ರೆಪ್ಪೆಗಳಿಗೆ ಉತ್ತಮ ಆಕಾರ ಕೊಡಲು ಮಸ್ಕರವನ್ನೂ ಬಳಸಬಹುದು.

– ಮಸ್ಕರವನ್ನು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಬೇಕು.ರೆಪ್ಪೆಯ ಬುಡ ಅತಿ ಸೂಕ್ಷ್ಮವಾಗಿರುವುದರಿಂದ ಸೋಂಕು ಉಂಟಾಗುವ ಅಪಾಯವಿರುತ್ತದೆ.

– ಡ್ರೆಸ್‌ಗೆ ಹೊಂದುವ ಬಣ್ಣದ ಲೆನ್ಸ್‌ ಅನ್ನು ಕೂಡಾ ಧರಿಸಬಹುದು.

– ಲೆನ್ಸ್‌ಗಳನ್ನು ಮೆಡಿಕಲ್‌ ಶಾಪ್‌ನಿಂದ ಖರೀದಿಸುವುದು ಉತ್ತಮ.

– ಕಣ್ಣಿನ ಮೇಕಪ್‌ ತೆಗೆಯುವ ಮುನ್ನ ಮೊದಲು ಲೆನ್ಸ್‌ ತೆಗೆದು, ನಂತರ ಇತರ ಮೇಕಪ್‌ ತೆಗೆಯಬೇಕು.

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.