ವಿಶ್ವ ಪರಿಸರ ದಿನ: ಸೈಕಲ್ ರಾಲಿ
Team Udayavani, Jun 6, 2019, 6:10 AM IST
ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಅರಣ್ಯ-ವನ್ಯಜೀವಿ ಇಲಾಖೆ ವತಿಯಿಂದ ಕಾಸರಗೋಡು ಸೋಷ್ಯಲ್ ಫಾರೆಸ್ಟಿ ಡಿವಿಝನ್ ಹೊಸದುರ್ಗ ರೇಂಜ್ ವತಿಯಿಂದ ಸೈಕಲ್ ರಾಲಿ ನಡೆಯಿತು. ಕಾಲಿಕಡವು ನಡಕ್ಕಾವುನಿಂದ ತ್ರಿಕರಿಪುರ ವರೆಗೆ ಸೈಕಲ್ ರಾಲಿ ನಡೆಯಿತು. ಜಿ. ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್ ರಾಲಿ ಉದ್ಘಾಟಿಸಿದರು. ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಸುಮಾರು 45 ವಿದ್ಯಾರ್ಥಿ ಪೊಲೀಸ್ ಕೆಡೆಟ್ ಮಕ್ಕಳು ಜನಜಾಗೃತಿ ಮೂಡಿಸುವ ಸೈಕಲ್ ರಾಲಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ