ವ್ಯಾಯಾಮಕ್ಕೆ ಸೂಕ್ತ ಅಪ್ರೈಟ್ ಬೈಕ್‌


Team Udayavani, Jul 23, 2019, 5:00 AM IST

i-34

ವಿವಿಧ ನಮೂನೆಯ ವ್ಯಾಯಾಮ ಸಲಕರಣೆಗಳ ಪೈಕಿ ಅಪ್ರೈಟ್ ಬೈಕ್‌ ಸಾಧನ ಒಂದು. ಈ ಅಪ್ರೈಟ್ ಬೈಕ್‌ ಸಾಧನ ಮನೆಯಲ್ಲೂ ಬಳಸಬಹುದು. ಇದು ದೇಹದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಪ್ರೈಟ್ ಬೈಕ್‌ಗಳಲ್ಲಿ ಅತ್ಯಂತ ಸುಧಾರಿತ ಸಾಧನಗಳಿವೆ. ಎಷ್ಟು ಸಮಯ ವ್ಯಾಯಾಮ ಮಾಡಿದ್ದೀರಿ, ದೇಹದಲ್ಲಿ ಎಷ್ಟು ಕೊಬ್ಬಿನಂಶ (ಕ್ಯಾಲೋರಿ ಬರ್ನ್) ಕರಗಿದೆ ಎನ್ನುವುದನ್ನೂ ಈ ಸಾಧನದ ಮೇಲ್ಭಾಗದಲ್ಲಿ ಅಳವಡಿಸಿರುವ ಎಲ್ಇಡಿ ಪರದೆ ತೋರಿಸುತ್ತಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಆವಶ್ಯಕತೆಗೆ ಅನುಗುಣವಾಗಿ ಇದನ್ನು ಹೊಂದಿಸಿಕೊಳ್ಳಬಹುದು.

ಸಾಧನ ಬಳಸುವಾಗಗಮನಿಸಬೇಕಾದ ಅಂಶ‌
·ಅಪ್ರೈಟ್ ಬೈಕ್‌ ಮೇಲೆ ಕುಳಿತುಕೊಂಡಾಗ ಮೊಣಕಾಲು ಮತ್ತು ಪಾದಗಳು 90 ಡಿಗ್ರಿ ರೀತಿಯಲ್ಲಿರಲಿ. ಈ ಹಂತದಲ್ಲಿ ಪಾದಗಳು ಸಮತಟ್ಟಾಗಿರುವಂತೆ ನೋಡಿಕೊಳ್ಳುವುದು.

·ಸಾಧನದ ಹಿಡಿಕೆಯನ್ನು ಭುಜಕ್ಕೆ ನೇರವಾಗಿ ಹೊಂದಿಸಿಕೊಳ್ಳುವುದು

·ಸೀಟ್ ಅನ್ನು ಮುಂದಕ್ಕೆ ಹೊಂದಿಸಿಕೊಂಡಿರಿ.

·ಈ ಸಾಧನವನ್ನು ಬಳಸುವಾಗ ಮುಖ್ಯವಾಗಿ ಬೆನ್ನಿನ ಭಾಗ ನೇರವಾಗಿರಲಿ. ಬೆನ್ನು ಬಗ್ಗಿಸಿದರೆ ಬೆನ್ನಿನ ನೋವು ಸುಧಾರಣೆಯಾಗುವುದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

·ಪಾದಗಳು ಸಾಧನಕ್ಕೆ ಸರಿ ಹೊಂದಿಸಿಕೊಂಡ ಮೇಲೆ 25ಡಿಗ್ರಿ ರಿಂದ 30 ಡಿಗ್ರಿ (ಅಂದಾಜು) ಅಂತರವಿರಲಿ.

ಸುಧಾರಿತ ಜೀವನ
ಈ ಸಾಧನ ಕುಳಿತು ಸೈಕಲ್ ಓಡಿಸುವಂತೆಯೇ ಇದ್ದು, ಸೈಕಲ್ ತುಳಿಯುವಾಗ ದೇಹದ ವಿವಿಧ ಅಂಗಗಳಿಗೆ ಸಹಾಯವಾಗುವಂತೆ ಈ ಸಾಧನ ಬಳಕೆಯೂ ಅದೇ ತರಹದ ಅನುಕೂಲವಾಗುವುದು. ಬೆನ್ನು ಮೂಳೆಯ ಸದೃಢ‌ತೆಗೂ ಇದು ಸಹಾಯಕವಾಗಿದೆ.

ಹೊಟ್ಟೆ ಬೊಜ್ಜು ಮತ್ತು ಬೆನ್ನು ನೋವಿಗೆ ಅಪ್ರೈಟ್ ಬೈಕ್‌ ಸಾಧನ ಸಹ ಅತ್ಯಂತ ಪರಿಣಾಮಕಾರಿಯಾಗಿದೆ.

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.