335 ವರ್ಷಗಳ ಕಾಲ ನಡೆದ ಯುದ್ಧ


Team Udayavani, Jul 25, 2019, 5:00 AM IST

q-3

ಪ್ರಪಂಚದ ಅತೀ ದೀರ್ಘ‌ ಕಾಲ ನಡೆದ ಯುದ್ಧ 335 ವರ್ಷಗಳ ಕಾಲ ನಡೆದಿತ್ತು. 335 ವರ್ಷಗಳ ಕಾಲವೂ ಗನ್ನು, ಸಿಡಿಮದ್ದುಗಳನ್ನು ಬಳಸಿ ಹೊಡೆದಾಡುತ್ತಿದ್ದರಾ ಎಂದು ನೀವು ಭಾವಿಸುವುದು ಸಹಜವೇ. ಆದರೆ ಅಚ್ಚರಿಯ ಸಂಗತಿ ಏನೂ ಅಂದರೆ ಈ ಯುದ್ಧದಲ್ಲಿ ಒಂದೂ ಸಾವು ನೋವು ಸಂಭವಿಸಲಿಲ್ಲ. ಯುದ್ಧ ಅಷ್ಟು ಸುದೀರ್ಘ‌ ಅವಧಿಯವರೆಗೆ ಮುಂದುವರಿದಿದ್ದಕ್ಕೆ ಕಾರಣ ಬಹಳ ಸರಳವಾದುದು. ಅದಕ್ಕೆ ಮುಂಚೆ ಯುದ್ಧದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು 1651ನೇ ಇಸವಿಯಲ್ಲಿ ಇಂಗ್ಲೆಂಡ್‌ ರಾಣಿ ತೀರಿಕೊಂಡಾಗ ಪಟ್ಟ ಆಕೆಯ ಸಹೋದರ ಜೇಮ್ಸ್‌ ಸ್ಟುವರ್ಟ್‌ನ ಪಾಲಾಯಿತು. ರಾಜಾಡಳಿತದ ಪರವಿದ್ದವರೆಲ್ಲರೂ ಜೇಮ್ಸ್‌ಗೆ ಬೆಂಬಲ ಸೂಚಿಸಿದರು. ಆದರೆ, ಪ್ರಜಾತಂತ್ರವನ್ನು ಬೆಂಬಲಿಸುವವರು ರಾಜಾಡಳಿತವನ್ನು ವಿರೋಧಿಸಿದರು. ಪ್ರಜಾತಂತ್ರದ ಬೆಂಬಲಿಗರಿಗೆ ನೆದರ್‌ಲೆಂಡ್ಸ್‌ ದೇಶ ಅಭಯಹಸ್ತ ನೀಡಿತು. ಎರಡೂ ಪಡೆಗಳವರು ಬಲ ಪ್ರದರ್ಶನಕ್ಕೆ ಇಳಿದವು. ಎರಡೂ ಕಡೆಯ ಸೇನೆಗಳು ಸಮುದ್ರದಲ್ಲಿ ನಿಯೋಜನೆಗೊಂಡವು. ಇಂಗ್ಲೆಂಡ್‌ ತಮ್ಮ ಪ್ರಾಂತ್ಯಕ್ಕೆ ಕಾಲಿಟ್ಟ ನೆದರ್‌ಲೆಂಡ್‌ ಹಡಗುಗಳ ಮೇಲೆ ಧಾಳಿ ನಡೆಸಿ ಸಾಮಗ್ರಿಯನ್ನು ವಶಪಡಿಸಿಕೊಂಡವು. ಇಂಗ್ಲೆಂಡ್‌ ವಶದಲ್ಲಿದ್ದ ಸ್ಕಿಲ್ಲಿ ದ್ವೀಪದ ಮೇಲೆ ನೆದರ್‌ಲೆಂಡಿಗರು ದಂಡೆತ್ತಿ ಹೋದರು. ಅಷ್ಟರಲ್ಲಿ ಇತ್ತ ರಾಜಾಡಲಿತದ ಪರವಾಗಿದ್ದವರೆಲ್ಲರೂ ಬೆಂಬಲ ಹಿಂತೆಗೆದುಕೊಂಡು ಪ್ರಜಾತಂತ್ರವನ್ನು ಬೆಂಬಲಿಸಿದರು. ನೆದರ್‌ಲೆಂಡ್‌ ಯುದ್ಧದಿಂದ ಕಾಲ್ತೆಗೆಯಿತು. ನಂತರ ಎಲ್ಲರೂ ಈ ವಿಷಯವನ್ನೇ ಮರೆತುಬಿಟ್ಟಿದ್ದರು. 1986ರಲ್ಲಿ ಮಹಾಶಯನೊಬ್ಬ ಸರ್ಕಾರದ ಬಳಿ ಯುದ್ಧಕ್ಕೆ ಸಂಬಂಧಿಸಿದಂತೆ ದಾಖಲೆ ಕೋರಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿತ್ತು. ಯುದ್ಧ ಶುರುವಾದ ಬಗ್ಗೆ ಮಾತ್ರ ದಾಖಲೆ ಸಿಕ್ಕಿತ್ತು. ಆದರೆ ಯುದ್ಧ ಕೊನೆಗೊಂಡಿದ್ದರ ಬಗ್ಗೆ ಎಲ್ಲಿಯೂ ಮಾಹಿತಿ ಇರಲಿಲ್ಲ. ಅಂದರೆ ದಾಖಲೆಗಳ ಪ್ರಕಾರ ಯುದ್ಧ ಇನ್ನೂ ನಡೆಯುತ್ತಲೇ ಇದೆ ಎಂಬಂತಾಯಿತು. ಕಡೆಗೆ ಎಚ್ಚೆತ್ತುಕೊಂಡ ಎರಡೂ ದೇಶಗಳ ಸರ್ಕಾರ 1986ರಲ್ಲಿ, ಮುನ್ನೂರು ಚಿಲ್ಲರೆ ವರ್ಷಗಳ ಹಿಂದೆ ನಡೆದ ಯುದ್ಧವನ್ನು, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಧಿಕೃತವಾಗಿ ಕೊನೆಗೊಳಿಸಿತು.

ಹವನ

ಟಾಪ್ ನ್ಯೂಸ್

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.