ಮೂರು ದಿನದಲ್ಲಿ ಮೊಬೈಲ್‌ ಪೋರ್ಟೆಬಿಲಿಟಿ ಸಾಧ್ಯ

ಇಂದಿನಿಂದ ಹೊಸ ನಿಯಮ ಜಾರಿ

Team Udayavani, Dec 16, 2019, 5:04 AM IST

MOBLIE-a

ಮೊಬೈಲ್‌ ಪೋರ್ಟೆಬಿಲಿಟಿ (ಎಂಎನ್‌ಪಿ) ಮಾಡಿಸಿ ಕೊಳ್ಳಲು ಇದೀಗ ಹಿಂದಿನಂತೆ ವಾರ ಕಾಯ ಬೇಕಾಗಿಲ್ಲ. ಅರ್ಜಿ ಹಾಕಿದ 3 ದಿನ ದೊಳಗೆ ಪೋರ್ಟೆಬಿಲಿಟಿ ಸೇವೆ ಒದಗಿ ಸುವಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಆದೇಶ ಹೊರಡಿಸಿದ್ದು, ಪೋರ್ಟೆಬಿಲಿಟಿ ವ್ಯವಸ್ಥೆಗಾಗಿ ಹೊಸ ನಿಯಮ ಗಳನ್ನು ಜಾರಿ ಮಾಡಿದೆ. ಹಾಗಾದರೆ ಏನು ಹೊಸ ನಿಯಮಗಳು? ಪೋರ್ಟೆಬಿಲಿಟಿಗಾಗಿ ಮಾಡಬೇಕಾದ್ದೇನು? ಇಲ್ಲಿದೆ ಮಾಹಿತಿ.

ಮೊಬೈಲ್‌ ನಂಬರ್‌ ಪೋರ್ಟೆಬಿಲಿಟಿ ಮೂಲಕ ಬಳಕೆದಾರ ತಮ್ಮ ಮೊಬೈಲ್‌ ಸಂಖ್ಯೆ ಬದಲಾಯಿ ಸದೆ ಒಂದು ಆಪರೇಟರ್‌ನಿಂದ ಮತ್ತೂಂದು ಆಪರೇಟರ್‌ಗೆ ತಮ್ಮ ಸಂಪರ್ಕವನ್ನು ಪೋರ್ಟ್‌ ಮಾಡಿ ಕೊಳ್ಳಬಹುದು. ಉದಾ: ಏರ್‌ಟೆಲ್‌ ಟು ಜಿಯೋ, ಜಿಯೋ ಟು ವೊಡಾಫೋನ್‌. ಈ ವೇಳೆ ಕಂಪೆನಿ ಬದಲಿಸಿದರೂ ನಿಮ್ಮ ಫೋನ್‌ನಂಬರ್‌ ಬದಲಾಗುವುದಿಲ್ಲ.

3 ದಿನದೊಳಗೆ ಜಾರಿ
ಗ್ರಾಹಕ ಸಲ್ಲಿಸುವ ಪೋರ್ಟೆಬಿ ಲಿಟಿ ಅರ್ಜಿ ಪೂರ್ಣಗೊಳಿಸಲು ಟ್ರಾಯ್‌ ಸಂಸ್ಥೆ 3 ಕೆಲಸದ ದಿನಗಳ ವರೆಗೆ ಸಮಯ ವಾಕಶ ನೀಡಿದೆ.

ಇತರ ವಲಯಗಳಿಗೆ 1ವಾರ
ಒಂದು ವಲಯದಿಂದ ಮತ್ತೂಂದು ವಲಯಕ್ಕೆ ಪೋರ್ಟಿಂಗ್‌ ಸೇವೆ ಪೂರ್ಣಗೊಳಿ ಸಲು 1 ವಾರ ಕಾಲಮಿತಿ ಯನ್ನು ಟೆಲಿಕಾಂ ಸೆಕ್ಟರ್‌ ಮೊಬೈಲ್‌ ಸಂಸ್ಥೆಗಳಿಗೆ ನೀಡಿದೆ.

ಪೋರ್ಟ್‌ ಹೇಗೆ?
ನಿಮ್ಮ ಮೊಬೈಲ್‌ ಸಂಖ್ಯೆಯಿಂದ ಕORಖ ಎಂದು ಬರೆದು 1900 ನಂಬರಿಗೆ ಎಸ್‌ಎಂಎಸ್‌ ಮಾಡ ಬೇಕು. ಆ ಬಳಿಕ ವಿಶಿಷ್ಟ ಪೋರ್ಟ್‌ ಕೋಡ್‌ ಲಭಿಸುತ್ತದೆ. ಇದನ್ನು ನೀವು ಸಂಪರ್ಕ ಬಯಸುವ ಟೆಲಿಕಾಂ ಕಂಪೆನಿಯ ಸರ್ವಿಸ್‌ ಅಲ್ಲಿ ಅರ್ಜಿ ಮತ್ತು ಕೆವೈಸಿ ಫಾರಂ ಅನ್ನು ತುಂಬಿ ಹೊಸ ಸಂಪರ್ಕ ಪಡೆಯಬಹುದು.

ರದ್ದು ಹೇಗೆ
ಪೋರ್ಟೆಬಿಲಿಟಿ ರದ್ದುಪಡಿ ಸಬೇಕಿದ್ದರೆ CANCEL ಎಂದು ಬರೆದು ಎಸ್‌ಎಂಎಸ್‌ ಅನ್ನು 1900 ಸಂಖ್ಯೆಗೆ ಕಳುಹಿಸ ಬೇಕು. ರಿಕ್ವೆಸ್ಟ್‌ ಕಳುಹಿಸಿ 24 ತಾಸು ಒಳಗಡೆ ಮಾತ್ರ ರದ್ದಿಗೆ ಮನವಿ ಮಾಡಬಹುದು.

ಡಿ.16 ರಿಂದ ಜಾರಿ
ಈ ಹೊಸ ನಿಯಮ ಡಿ.16 ರಿಂದ ಜಾರಿಗೆ ಬರಲಿದ್ದು, ಟ್ರಾಯ್‌ ಪೋರ್ಟೆಬಿಲಿಟಿ (ಎಂಎನ್‌ಪಿ) ಪ್ರಕ್ರಿಯೆ ನಿಯಮ ವನ್ನು ಪರಿಷ್ಕರಿಸಿದೆ. ಚಂದಾದಾರರು ತಮ್ಮ ಮೊಬೈಲ್‌ ಸಂಖ್ಯೆ ಯನ್ನು ಪೋರ್ಟ್‌ ಮಾಡಲು ಅರ್ಹರಾ ದಾಗ ಮಾತ್ರ ಯುಪಿಸಿಯನ್ನು ನೀಡಲಾ ಗುತ್ತದೆ ಎಂದು ಟ್ರಾಯ್‌ ಹೇಳಿದೆ.

ನೂತನ ನಿಯಮ ಏನು ?
·  ಪೋರ್ಟೆಬಿಲಿಟಿ ಮಾಡಬೇಕೆಂದು ಇಚ್ಛಿಸುವ ಗ್ರಾಹಕರು ಪೋÓr…ಪೇಯ್ಡ ಮೊಬೈಲ್‌ ಸಂಪರ್ಕದ ಬಿಲ್‌ ಪಾವತಿಯನ್ನು ಪೋರ್ಟ್‌ ಮಾಡುವ ಮೊದಲು ಪಾವತಿ ಮಾಡಿರಬೇಕು.
·  ಪೋರ್ಟೆಬಿಲಿಟಿಗೊಳಿಸಿದ ನೆಟ್‌ವರ್ಕ್‌ ಅನ್ನು ಕನಿಷ್ಠ 90 ದಿನಗಳು ಸಕ್ರಿಯವಾಗಿಡಬೇಕು. ಅನಂತರ ಬೇಕಾದರೆ ಪುನ: ಮತ್ತೂಂದು ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಬಹುದು.
·  ಪೋರ್ಟ್‌ ಮಾಡುವ ಮುನ್ನ ಚಂದಾರರು ಯಾವ ಸಂಸ್ಥೆಯ ಸೇವೆಯಿಂದ ಹೊರಬರಲು ಬಯಸುತ್ತಾರೋ, ಆ ಸಂಸ್ಥೆಯ ಎಕ್ಸಿಟ್‌ ನಿಯಮಗಳನ್ನು ಉಲ್ಲಂ ಸಬಾರದು.
·  ಮೊಬೈಲ್‌ ಸಂಖ್ಯೆಯನ್ನು ಪೋರ್ಟ್‌ ಮಾಡುವುದನ್ನು ಯಾವುದೇ ನ್ಯಾಯಾಲಯವು ನಿಷೇಧಿಸುವುದಿಲ್ಲ ಮತ್ತು ಪೋರ್ಟ್‌ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ.
·  ನೀವು ಈಗಾಗಲೇ ಪೋರ್ಟೆ ಬಿಲಿಟಿಗಾಗಿ ಅರ್ಜಿಯನ್ನು ನೀಡಿದ್ದರೆ ಮತ್ತೂಮ್ಮೆ ನಿಮ್ಮ ಮೊಬೈಲ್‌ ಸಂಖ್ಯೆ ಪೋರ್ಟೆಬಿಲಿಟಿಗೆ ಅರ್ಹವಾಗುವುದಿಲ್ಲ.
·  ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪ್ರತಿ ಪೋರ್ಟಿಂ ಗ್‌ ಸೇವೆಗೆ 6.46 ರೂ. ಮೊತ್ತವನ್ನು ವಹಿವಾಟು ಶುಲ್ಕವಾಗಿ ವಿಧಿಸುತ್ತದೆ.

ಟಾಪ್ ನ್ಯೂಸ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.