ಮನೆಯ ಚೆಂದ ಹೆಚ್ಚಿಸುವ ಸುಂದರ ಕಾರ್ಪೆಟ್‌


Team Udayavani, Feb 22, 2020, 4:12 AM IST

kala-18

ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾವಿರಾರು ರೂ. ಹಣವನ್ನು ವ್ಯಯಿಸುತ್ತಾರೆ. ಆದರೆ ಕೇವಲ ದುಬಾರಿ ವಸ್ತುಗಳನ್ನು ಖರೀದಿಸುವುದರಿಂದ ಮನೆಯನ್ನು ಸುಂದರ ಗೊಳಿಸಲು ಸಾಧ್ಯವಿಲ್ಲ.

ಮನೆಯ ಅಂದ ಹೆಚ್ಚಿಸುವುದರಲ್ಲಿ ಕಾರ್ಪೆಟ್‌ನ ಪಾತ್ರವೂ ಬಹುಮುಖ್ಯ. ಕಾರ್ಪೆಟ್‌ ಹೇಗಿರಬೇಕು, ಹೇಗೆ ಬಳಕೆ ಮಾಡಬೇಕೆಂಬ ಜ್ಞಾನವಿಲ್ಲದಿದ್ದರೆ ಮನೆ ಎಷ್ಟೇ ಅಂದವಾಗಿದ್ದರೂ ಸುಂದರವಾಗಿ ಕಾಣಿಸಲು ಸಾಧ್ಯವಿಲ್ಲ.

1 ಕೋಣೆಯ ಅಥವಾ ಹಾಲ್‌ನ ಅಂದ ಹೆಚ್ಚಿಸು ವುದರಲ್ಲಿ ಕಾರ್ಪೆಟ್‌ನ ಪಾತ್ರ ಹೆಚ್ಚು. ಆದ್ದರಿಂದ ಮನೆಗೆ ಹೊಂದಿಕೊಳ್ಳುವಂಥ‌ದ್ದನ್ನೇ ಖರೀದಿಸಿ.

2 ಹಾಲ್‌ಗ‌ಳ ವಿಸ್ತೀರ್ಣಕ್ಕನುಗುಣವಾಗಿ ಕಾರ್ಪೆಟ್‌ ಖರೀದಿಸುವುದು ಉತ್ತಮ. ಸಣ್ಣದಾದರೆ ಅದು ಸುಂದರವಾಗಿ ಕಾಣಿಸುವುದಿಲ್ಲ.

3 ಒಂದಕ್ಕಿಂದ ಅಧಿಕ ಕಾರ್ಪೆಟ್‌ಗಳನ್ನು ಖರೀದಿಸುವಾಗ ಅವು ಒಂದಕ್ಕೊಂದು ಹೊಂದಿಕೆಯಾಗುವಂತೆ ನೋಡಿಕೊಳ್ಳಿ. ಒಂದು ತೆಳು ಬಣ್ಣದ ಇನ್ನೊಂದು ಗಾಢ ಬಣ್ಣದ ಕಾರ್ಪೆಟ್‌ಗಳನ್ನು ಬಳಸಿದರೆ ಅದು ಮನೆಯ ಅಂದಕ್ಕೆ ಧಕ್ಕೆಯುಂಟುಮಾಡುತ್ತದೆ.

4 ಮನೆಯ ಪೈಂಟಿಂಗ್‌, ಸ್ಕ್ರೀನ್‌ಗಳ ಬಣ್ಣಕ್ಕೆ ಹೊಂದಿಕೆ ಯಾಗುವಂತಹ ಕಾರ್ಪೆಟ್‌ಗಳನ್ನು ಖರೀದಿಸಿಕೊಳ್ಳಿ. ಅವುಗಳ ಬಣ್ಣಗಳಿಗೆ ಹೊಂದಿಕೆ ಯಾಗದಿದ್ದರೆ ಸುಂದರವಾಗಿ ಕಾಣಿಸಲು ಸಾಧ್ಯವಿಲ್ಲ.

5 ದೊಡ್ಡ ಕೋಣೆಗೆ ಗಾಢ ಬಣ್ಣದ ಕಾರ್ಪೆಟ್‌ಬಳಸಿದರೆ ಸುಂದರವಾಗಿ ಕಾಣಿಸುತ್ತದೆ.

6 ಮನೆಯ ಫ‌ರ್ನಿಚರ್‌ಗಳ ಬಣ್ಣಗಳ ಕುರಿತು ಗಮನಹರಿಸಿ ಕಾರ್ಪೆಟ್‌ಗಳನ್ನು ಖರೀದಿಸಿ.

7 ಮನೆ ಸಾಂಪ್ರದಾಯಿಕ ವಾಗಿದೆಯೇ ಮಾಡರ್ನ್ ಮಾದರಿಯಲ್ಲಿದೆಯೇ ಎಂಬುದನ್ನು ತಿಳಿದುಕೊಂಡು ಕಾರ್ಪೆಟ್‌ಗಳನ್ನು ಆರಿಸಿಕೊಳ್ಳಿ,

8 ಕಾರ್ಪೆಟ್‌ಗಳ ಕ್ವಾಲಿಟಿಯನ್ನು ನೋಡಿಕೊಂಡು ಖರೀದಿಸಿಕೊಳ್ಳಿ. ಕೆಲವೊಂದು ಕಾರ್ಪೆಟ್‌ಗಳು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಆದ್ದರಿಂದ ಕಾರ್ಪೆಟ್‌ಗಳ ಕ್ವಾಲಿಟಿಗೆ ಹೆಚ್ಚು ಮಹತ್ವ ಕೊಡಿ.

ಆರೋಗ್ಯದ ಮೇಲೂ ಪರಿಣಾಮ
ಕಾರ್ಪೆಟ್‌ ಅನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರ್ಪೆಟ್‌ನಲ್ಲಿ ಧೂಳು ತುಂಬಿಕೊಳ್ಳುವುದರಿಂದ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸುಂದರವಾದ, ದುಬಾರಿಯಾದ ಕಾರ್ಪೆಟ್‌ ಖರೀದಿಸುವುದಕ್ಕಿಂತಲೂ ಅದರ ನಿರ್ವಹಣೆಗೆ ಹೆಚ್ಚು ಮಹತ್ವ ನಿಡಬೇಕು.

ಮನೆಯ ಸ್ವಚ್ಛತೆಗಾಗಿ ಕಾರ್ಪೆಟ್‌ಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಇವು ಮನೆಯ ಸೌಂದರ್ಯ ವೃದ್ಧಿಗೂ ಸಹಕಾರಿ. ಆದ್ದರಿಂದ ಕಾರ್ಪೆಟ್‌ ಖರೀದಿಸುವಾಗ ಗಮನಹರಿಸಿ ಮನೆಗೆ ಸೂಕ್ತವಾಗುವ ಕಾರ್ಪೆಟ್‌ ಖರೀದಿಸುವುದು ಉತ್ತಮ.

– ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.