ಉಪ್ಪುಂದ ಸರ್ಜಿಕಲ್ ಕೆಲಸಗಾರರಿಗೆ ಪೊಲೀಸ್ ಲಾಠಿ ಪ್ರಹಾರ ಜಿಲ್ಲಾಧಿಕಾರಿಗೆ ದೂರು
Team Udayavani, Mar 26, 2020, 7:43 PM IST
ಬೈಂದೂರು: ಕೋವಿಡ್ 19 ಹಿನ್ನಲೆಯಲ್ಲಿ ವೈದ್ಯಕೀಯ ಸೇವೆಗೆ ಅವಶ್ಯವಾದ ಮಾಸ್ಕ್ ಹಾಗೂ ಸರ್ಜಿಕಲ್ ಬಹಳಷ್ಟು ಬೇಡಿಕೆ ಇದೆ.
ಈಗಾಗಲೆ ವೈದ್ಯರು ಹಾಗೂ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸರ್ಜಿಕಲ್ ಉದ್ಯಮಗಳಿಗೆ ಅದಷ್ಟು ಹೆಚ್ಚು ಸರಬರಾಜು ಮಾಡಲು ತಿಳಿಸಿದ ಹಿನ್ನಲೆಯಲ್ಲಿ ಉಪ್ಪುಂದ ಬೆಳ್ಕೆ ಯಲ್ಲಿರುವ ಸರ್ಜಿಕಲ್ ಉದ್ಯಮ ಕೋವಿಡ್ 19 ಭೀತಿಯಲ್ಲೂ ಕಾರ್ಯನಿರ್ವಹಿಸುತ್ತಿದೆ.
ಇದರ ನಡುವೆ ಕಾರ್ಮಿಕರನ್ನು ಕರೆ ತರುವ ವಾಹನ ಚಾಲಕನಿಗೆ ಬೈಂದೂರು ಠಾಣಾಧಿಕಾರಿಗಳ ಜೀಪ್ ಚಾಲಕ ಹೊಡೆದಿರುವ ಪರಿಣಾಮ ಸರ್ಜಿಕಲ್ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.
ಇದರಿಂದಾಗಿ ಅತಿ ಅಗತ್ಯವಾದ ಸರ್ಜಿಕಲ್ ಸಲಕರಣೆ ದೊಡ್ಡ ಸಮಸ್ಯೆಯಾಗುತ್ತಿದೆ.ಈ ಪ್ರಕರಣದ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಬೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ