ಬಿಸಿಜಿ ಲಸಿಕೆ ಹಾಕುವ ರಾಷ್ಟ್ರಗಳಲ್ಲಿ ಕೋವಿಡ್‌-19 ಆರ್ಭಟ ಕಡಿಮೆ

ಹೊಸ ಅಧ್ಯಯನದಿಂದ ಬಂದಿರುವ ಫ‌ಲಿತಾಂಶವಿದು.

Team Udayavani, Apr 4, 2020, 11:30 AM IST

ಬಿಸಿಜಿ ಲಸಿಕೆ ಹಾಕುವ ರಾಷ್ಟ್ರಗಳಲ್ಲಿ ಕೋವಿಡ್‌-19 ಆರ್ಭಟ ಕಡಿಮೆ

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್‌: ಮಹಾಮಾರಿ ಕೋವಿಡ್‌-19 ನಿಂದಾಗಿ 53 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ತ್ಯಜಿಸಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಕೋವಿಡ್‌-19 ಗೆ ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ಹಲವು ದೇಶಗಳ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ.

ಸುಲಭವಾಗಿ ಕೋವಿಡ್‌-19 ಎದುರಿಸಲು ಸಮರ್ಥ ಔಷಧಿ ಇದುವರೆಗೂ ಲಭ್ಯವಾಗಿಲ್ಲ. ಈ ನಡುವೆ ಅಮೆರಿಕದ ವೈದ್ಯರು ಅಚ್ಚರಿಯ ಪ್ರಯೋಗ ವೊಂದನ್ನು ಮಾಡಿದ್ದಾರೆ. ಈಗಾಗಲೇ BCG (Bacillus Calmette-Guerin) ಲಸಿಕೆ ಹಾಕಿಸಿ ಕೊಂಡವರು ಕೊರೊನಾ ವಿರುದ್ಧ ನಿರಾಯಸವಾಗಿ ಹೋರಾಡಬಹುದು ಎಂದಿದೆ. ಕಡ್ಡಾಯವಾಗಿ BCG ಲಸಿಕೆ ಹಾಕಿಸಬೇಕು ಎಂಬ ನೀತಿ ಹೊಂದಿರುವ ದೇಶಗಳಲ್ಲಿ ಕೋವಿಡ್‌-19 ನಿಂದಾಗಿ ಸಂಭ ವಿಸಿರುವ ಸಾವಿನ ಪ್ರಮಾಣ ಕಡಿಮೆ ಇದೆ ಇದು ಅವರ ಅಧ್ಯಯನದಲ್ಲಿ ತಿಳಿದುಕೊಂಡ ಅಂಶವಾಗಿದೆ. BCG ಲಸಿಕೆ ಕಡ್ಡಾಯ ಇರುವ ದೇಶಗಳಲ್ಲಿ. ಕ್ಷಯ ರೋಗವನ್ನು ತಡೆಗಟ್ಟಲು BCG ಲಸಿಕೆ ಕಡ್ಡಾಯವಾಗಿದೆ. ಆದರೆ ಕಡ್ಡಾಯ ವಲ್ಲದ ದೇಶಗಳಿಗೆ ಹೋಲಿಸಿದರೆ “BCG ಲಸಿಕೆ ಕಡ್ಡಾಯ ಮಾಡಿರುವ’ ದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕ ರಣಗಳು, ಸಾವಿನ ಸಂಖ್ಯೆ ತುಂಬಾ ಕಡಿಮೆ ಇದೆ.

ಜಪಾನ್‌ನಲ್ಲಿ ಕಡಿಮೆ
ಜಪಾನ್‌ನಲ್ಲಿ ಕೋವಿಡ್‌-19 ಪ್ರಕರಣಗಳು ಕಡಿಮೆ ಇರುವುದನ್ನು ಗಮನಿಸಿದ ನ್ಯೂಯಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಗೊನ್ಜಾಲೋ ಒಟಾಝು ಅಧ್ಯಯನಕ್ಕೆ ಮುಂದಾಗಿ ದ್ದರು. ಇಲ್ಲಿ ಯಾವೆಲ್ಲ ದೇಶ ಗಳಲ್ಲಿ ಬಿಸಿಜಿ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ, ಯಾವ ರಾಷ್ಟ್ರಗಳಲ್ಲಿ ಕಡ್ಡಾಯ ಇಲ್ಲ ಎಂಬುದರ ಪಟ್ಟಿ ಸಿದ್ಧಪಡಿಸಿ ಕೊರೊನಾ ಪ್ರಕ ರಣಗಳು ಮತ್ತು ಸಾವಿನ ಪ್ರಮಾಣ ವನ್ನು ಹೋಲಿಕೆ ಮಾಡಿದ್ದಾರೆ.
ಇಲ್ಲಿ BCG ಲಸಿಕೆ ಮತ್ತು ಕೋವಿಡ್‌-19 ಕೇಸ್‌ಗಳಿಗೆ ಹತ್ತಿರದ ನಂಟು ಇರುವುದು ಕಂಡುಬಂದಿದೆ. ಅಮೆರಿಕ, ಇಟಲಿಯಲ್ಲಿ “ಅಪಾಯದಲ್ಲಿರು ವವರಿಗೆ ಮಾತ್ರ BCG ಶಿಫಾರಸು ಮಾಡಲಾಗುತ್ತದೆ. ಜರ್ಮನಿ, ಸ್ಪೇನ್‌, ಫ್ರಾನ್ಸ್ ಮತ್ತು ಯುಕೆನಲ್ಲಿ BCG ಲಸಿಕೆಯ ಕಡ್ಡಾಯದ ನಿಯಮ ಇಲ್ಲ. ಜಪಾನ್‌ ಮತ್ತು ಸೌತ್‌ ಕೊರಿಯಾದಲ್ಲಿ ಬಿಸಿಜಿ ಲಸಿಗೆ ಹಾಕುವುದು ಕಡ್ಡಾಯವಾಗಿದೆ. ಈ ಕಾರಣಕ್ಕೆ ಇತರ ರಾಷ್ಟ್ರಗಳಿಗೆ ಹೋಲಿಸಿರೆ ಜಪಾನ್‌ ಮತ್ತು ಸೌತ್‌ ಕೊರಿಯಾದಲ್ಲಿ ಕೋವಿಡ್‌-19 ನಿಂದ ಸಾವಿನ ಪ್ರಮಾಣ ಕಡಿಮೆ ಇದೆ.

ಏನಿದು ಬಿಸಿಜಿ
BCG ಲಸಿಕೆ Bacillus Calmette-Guerin) ಲಸಿಕೆ ಟ್ಯೂಬರ್‌ಕ್ಯುಲಾಸಿಸ್‌ (ಕ್ಷಯ) ಬ್ಯಾಕ್ಟೀರಿಯಾ ವಿರುದ್ಧ ಮಾತ್ರವಲ್ಲದೆ ಇತರ ಸಾಂಕ್ರಾಮಿಕ ರೋಗಗಳು ನಮ್ಮ ದೇಹ ಪ್ರವೇಶಿಸದಂತೆ ರಕ್ಷಣೆ ನೀಡುತ್ತದೆ. ಆದರೆ ಬಿಸಿಜಿ ಅಧ್ಯಯನ ಒಂದು ವರದಿಯಷ್ಟೇ ಆಗಿದ್ದು, ಲಸಿಕೆಯಾಗಿಲ್ಲ. ಆದರೆ BCG ಲಸಿಕೆ ಮೂಲಕ ಕೋವಿಡ್ 19 ತಡೆಯಬಹುದಾದ ಸಾಧ್ಯತೆ ಹೆಚ್ಚೇ ಇದೆ. ನೆದರ್‌ ಲೆಂಡ್‌ ನಲ್ಲಿ 400 ಮಂದಿ ಮೇಲೆ BCG ಲಸಿಕೆ ಪ್ರಯೋಗಿಸಲಾಗುತ್ತಿದೆ. ಇದರ ಫಲಿತಾಂಶಕ್ಕಾಗಿ 2-3 ತಿಂಗಳು ಕಾಯ ಬೇಕಾಗುತ್ತದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್‌, ಜರ್ಮನಿ, ಯು.ಕೆ ಮತ್ತು ಯು.ಎಸ್‌.ಎ.ನಲ್ಲೂ ಪ್ರಯೋಗ ನಡೆಯಲಿದೆ.

ಲಸಿಕೆ ಯಾಕೆ ಕಡ್ಡಾಯವಿಲ್ಲ
ಇದೇ ಸಂದರ್ಭದಲ್ಲಿ ಈ ಲಸಿಕೆಯನ್ನು ಎಲ್ಲ ರಾಷ್ಟ್ರಗಳಲ್ಲಿ ಯಾಕೆ ಕಡ್ಡಾಯಗೊಳಿಸಿಲ್ಲ ಎಂಬ ಕುತೂಲವೂ ಇದೆ. ಅದಕ್ಕೆ ನಿರ್ದಿಷ್ಟ ಕಾರಣಗಳಿವೆಯೇ ಎಂಬುದನ್ನು ಪತ್ತೆ ಹಚ್ಚಬೇಕಿದೆ.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.