ನವಜಾತ ಶಿಶು ಜೀವ ಉಳಿಸಿದ ವೈದ್ಯರು
Team Udayavani, Apr 12, 2020, 8:11 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಆಗಷ್ಟೇ ಜನಿಸಿದ ಮಗುವೊಂದಕ್ಕೆ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, ಲಾಕ್ ಡೌನ್ ನಡುವೆಯೂ ಕೆಲವೇ ನಿಮಿಷಗಳಲ್ಲಿ ವೈದ್ಯರು ಬೈಕ್ನಲ್ಲಿ ಕರೆದೊಯ್ದು ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.
ಮುಂಬಯಿನ ಅಲಿಬಾಗ್ ನಿವಾಸಿ ಶ್ವೇತಾ ಪಾಟೀಲ್ರನ್ನು ಪತಿ ಕೇತನ್ ಶುಕ್ರವಾರ ನವಜಾತ ಶಿಶುವಿಹಾರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾದ ಕಾರಣ, ಕೂಡಲೇ ಬೈಕ್ನಲ್ಲಿ ಮಹರಾಷ್ಟ್ರದ ಅಲಿಬಾಗ್ನ ವೈದ್ಯರು ಕರೆದುಕೊಂಡು ಹೋಗಿ ಆ ಶಿಶುವಿನ ಜೀವ ಉಳಿಸಿದ್ದಾರೆ.
ನವಜಾತ ಮಗುವಿಗೆ ಆರೈಕೆ ಅಗತ್ಯವಾಗಿದ್ದರಿಂದ ಸುಮಾರು 1.5 ಕಿ.ಮೀ ದೂರವಿರುವ ಡಾ.ಚಂದ್ರೋರ್ಕರ್ ಅವರ ಆಸ್ಪತ್ರೆಗೆ ವೈದ್ಯರ ಬೈಕ್ನಲ್ಲೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ