ವಿಶ್ವ ಪರಿಸರ ದಿನಾಚರಣೆಯಂದು 1000 ಸಸಿ ನೆಡುವ ಅಭಿಯಾನ
Team Udayavani, Jun 5, 2020, 2:53 PM IST
ಉಚ್ಚಿಲ ಬಡಾ ಗ್ರಾಮ : ವಿಶ್ವ ಪರಿಸರ ದಿನಾಚರಣೆಯಂದು 1000ಸಸಿ ನೆಡುವ ಅಭಿಯಾನ. ವಲಯ ಅರಣ್ಯಾಧಿಕಾರಿ ನಾಗೇಶ ಬಿಲ್ಲವ, ಅರಣ್ಯ ರಕ್ಷಕರಾದ ಅಭಿಲಾಷ್, ಜಯರಾಮ ಶೆಟ್ಟಿ, ಮಂಜುನಾಥ ನಾಯ್ಕ್, ಸ್ಥಳೀಯರಾದ ಉದಯಕುಮಾರ್, ಕಾಪು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗ್ರಗೊರಿ ಮೆಂಡೋನ್ಸ ಮತ್ತಿತರಿದ್ದರು.