ಜಗತ್ತಿನ ಅತೀ ದೊಡ್ಡ ಜ್ವಾಲಾಮುಖಿ ಪೂಹಾಹೊನು


Team Udayavani, Jun 11, 2020, 8:39 AM IST

ಜಗತ್ತಿನ ಅತೀ ದೊಡ್ಡ ಜ್ವಾಲಾಮುಖಿ ಪೂಹಾಹೊನು

ಹವಾಯ್‌ನ ಪಪಹಾನೋಮೊಕುವಾಕಿಯಾ ಎಂಬ ಸಾಗರ ಪ್ರದೇಶದಲ್ಲಿ ಇರುವ ಪೂಹಾಹೊನು ಜ್ವಾಲಾಮುಖಿ, ಜಗತ್ತಿನ ಅತಿ ದೊಡ್ಡ, ಅತಿ ಉಷ್ಣಾಂಶವಿರುವ ಶೀಲ್ಡ್‌ ಜ್ವಾಲಾಮುಖಿ ಎಂದು ಹವಾಯ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಈವರೆಗೆ ಅತಿ ದೊಡ್ಡ ಶೀಲ್ಡ್‌ ಜ್ವಾಲಾಮುಖಿ ಎಂದೇ ಖ್ಯಾತಿ ಗಳಿಸಿರುವ ಮೌನಾ ಲೋವಾಕ್ಕಿಂತ ಇದು ಎರಡು ಪಟ್ಟು ದೊಡ್ಡದಿದೆ ಎಂದು ಅವರು ತಿಳಿಸಿದ್ದಾರೆ.

ಶೀಲ್ಡ್‌ ಜ್ವಾಲಾಮುಖಿ ಎಂದರೇನು?
ಇವು ವಿಶೇಷ ಜ್ವಾಲಾಮುಖಿಗಳಾಗಿದ್ದು, ದೊಡ್ಡದಾದ ಹೆಬ್ಬಂಡೆಯ ಅಡಿಯಲ್ಲಿ ಭೂಮಿಯ ತಳದಲ್ಲೋ, ಸಮುದ್ರದ ಆಳದಲ್ಲೋ ಗುಪ್ತವಾಗಿರುತ್ತವೆ. ಇದರಲ್ಲಿನ ಲಾವಾರಸ ಉಕ್ಕಿ ಹರಿಯುವ ಸಂದರ್ಭ ಬಂದಾಗ ಅದು ಹೆಬ್ಬಂಡೆಯ ನಡುವೆಯೇ ದಾರಿ ಮಾಡಿಕೊಂಡು ಹೊರಕ್ಕೆ ಚಿಮ್ಮುತ್ತದೆ.

ಏನಿದರ ವಿಶೇಷತೆ?
ಸಮುದ್ರದ ನೆಲದೊಳಗೆ ಈ ಜ್ವಾಲಾಮುಖಿ, 176 ಮೈಲುಗಳ ಅಗಲ ಹಾಗೂ 56 ಮೈಲುಗಳವರೆಗೆ ಹರಡಿಕೊಂಡಿದೆ. ಈ ಪರ್ವತದ ಮೇಲೆ ಅಗಾಧವಾದ ಹೆಬ್ಬಂಡೆಯ ಹೊದಿಕೆಯಿದ್ದು ಅದರ ತುದಿಯ 170 ಅಡಿ ಮಾತ್ರ ಸಮುದ್ರದ ಮೇಲಕ್ಕೆ ಗೋಚರಿ ಸುತ್ತದೆ. ಈ ಜ್ವಾಲಾಮುಖಿಯ ಉಷ್ಣಾಂಶ 3,092 ಡಿಗ್ರಿ ಫ್ಯಾರೆನ್‌ಹೀಟ್‌ ಇದ್ದು, ಉಳಿದ ಜ್ವಾಲಾಮುಖೀಗಳಿಗಿಂತ ಅತಿ ಹೆಚ್ಚು ಎಂದು ಹೇಳಲಾಗಿದೆ.

ಪೂಹಾಹೊನು ಎಲ್ಲಿದೆ ?
ಹವಾಯ್‌ ರಾಜ್ಯದ ರಾಜಧಾನಿಯಾದ ಹೊನೊಲುಲುವಿನಿಂದ ಸುಮಾರು 620 ಮೈಲುಗಳಷ್ಟು ದೂರದಲ್ಲಿರುವ ಪಪಹಾನೋಮೊಕುವಾಕಿಯಾ ಪ್ರಾಂತ್ಯದ ಸಮುದ್ರದೊಳಗೆ ಈ ಜ್ವಾಲಾಮುಖಿಯಿದೆ. ಈ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕ ಎಂದು ಈ ಹಿಂದೆಯೇ ಹವಾಯ್‌ ಸರಕಾರ‌ ಘೋಷಿಸಿತ್ತು.

176 * 56 ಸಾಗರದಡಿಯಲ್ಲಿ ಜ್ವಾಲಾಮುಖೀಯ ವ್ಯಾಪ್ತಿ
3,092 ಜ್ವಾಲಾಮುಖೀಯ ಉಷ್ಣಾಂಶ ಇಷ್ಟು ಡಿಗ್ರಿ ಫ್ಯಾರೆನ್‌ಹೀಟ್‌
620 ಮೈಲು. ಹೊನೊಲುಲುವಿನಿಂದ ಜ್ವಾಲಾಮುಖಿ ಇರುವ ದೂರ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.