ಶಿವಸೇನೆ ಗೂಂಡಾಗಳು ನನ್ನ ಅತ್ಯಾಚಾರ ಮತ್ತು ಹತ್ಯೆ ಮಾಡಲು BJP ಬಿಡಬೇಕೆ?: ಸಂಜಯ್ ಗೆ ಕಂಗನಾ
Team Udayavani, Sep 13, 2020, 3:43 PM IST
ಮುಂಬೈ: ಶಿವಸೇನೆ ಗೂಂಡಾಗಳು ನನ್ನನ್ನು ಅತ್ಯಾಚಾರ ಮಾಡಲು ಮತ್ತು ಬಹಿರಂಗವಾಗಿ ಹತ್ಯೆ ಮಾಡಲು ಬಿಜೆಪಿ ಪಕ್ಷವೂ ಬಿಡಬೇಕೇ ? ಎಂದು ಕಂಗನಾ ರಣಾವತ್, ಸಂಜಯ್ ರಾವತ್ ಗೆ ಪ್ರಶ್ನಿಸಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ-ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ ಬಾಲಿವುಡ್ ನಟಿಯನ್ನು ಬಿಜೆಪಿ ಪಕ್ಷವೂ ಬೆಂಬಲಿಸುತ್ತಿದೆ ಎಂದು ಸಂಜಯ್ ರಾವತ್ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅಂಕಣ ಬರೆದಿದ್ದರು. ಮಾತ್ರವಲ್ಲದೆ ಇದೊಂದು ದುರದೃಷ್ಟಕರ ಎಂದು ಬರೆದುಕೊಂಡಿದ್ದರು.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ ರಣಾವತ್, ಡ್ರಗ್ ಮತ್ತು ಮಾಫಿಯಾ ರಾಕೆಟ್ ಅನ್ನು ಜಗತ್ತಿಗೆ ತೆರೆದಿಟ್ಟ ವ್ಯಕ್ತಿಯನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ವ್ಯಂಗ್ಯವಾಡಿದರು. ಮಾತ್ರವಲ್ಲದೆ ಇದೊಂದು ಅದ್ಬುತ ಬೆಳವಣಿಗೆ. ಶಿವಸೇನಾ ಗೂಂಡಾಗಳು ನನ್ನನ್ನು ಅತ್ಯಾಚಾರ ಮಾಡಲು, ಬಂಧಿಸಲು ಮತ್ತು ಗಾಯಗೊಳಿಸಲು ಬಿಜಿಪಿ ಪಕ್ಷವೂ ಬಿಡಬೇಕೆ ? ಹೌದೇ ಸಂಜಯ್ (ರಾವತ್) ಜೀ ? ಮಾಫಿಯ ವಿರುದ್ಧ ನಿಂತಿರುವ ಯುವತಿಯನ್ನು ರಕ್ಷಿಸಲು ಅವರಿಗೆಷ್ಟು ಧೈರರ್ಯವಿದೆ ? ಎಂದು ಕಂಗನಾ ಕಿಡಿಕಾರಿದ್ದಾರೆ.
Wow!! Unfortunate that BJP is protecting someone who busted drug and mafia racket, BJP should instead let Shiv Sena goons break my face,rape or openly lynch me, nahin Sanjay ji? How dare they protect a young woman who is standing against the mafia!!! https://t.co/xnspn8yeSW
— Kangana Ranaut (@KanganaTeam) September 13, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ