2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ .

Team Udayavani, Dec 30, 2020, 5:50 PM IST

2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಆದರೆ 2020ರ ದಿನಗಳನ್ನು ನಾವು ಭಯ, ಸಂಶಯ , ನಿರ್ಬಂದನೆ ಗಳಿಂದ ಕಳೆದಿರುವೆವು. ಈ ದಿನಗಳೆಲ್ಲವನ್ನು ಮರೆತು ಮುಂಬರುವ ಹೊಸ ದಿನವನ್ನು ಹೊಸ ಹುರುಪಿನಿಂದ ಆರಂಭಿಸೋಣ. 2020ರಲ್ಲಿ ಎಷ್ಟೇ ಕೆಟ್ಟದಾಗಿರಲಿ, ಆದರೆ ಆ ಕಷ್ಟದ ದಿನವನ್ನೆಲ್ಲಾ ಹೇಗೆ ದಾಟಿದೆವು ಎನ್ನುವುದೇ ವಿಸ್ಮಯ.

ನೋಡ ನೋಡುತ್ತಿದ್ದಂತೆ ದಿನಗಳು ಕಳೆದು ಹೊಸ ವರುಷ ಬಂದಿsದೆ . ನಾನು ಹಲವಾರು ಯೋಜನೆಗಳನ್ನು ಮನಸಿನಲ್ಲಿ ಕಟ್ಟಿಕೊಂಡಿದೆ  ಆದರೆ ನಡೆದದ್ದು ಬೆರಳೆಣಿಕೆಯಷ್ಟು   ಇನ್ನೂ ಉಳಿದಿದೆ ಬೆಟ್ಟದಷ್ಟು ಯೋಜನೆಗಳು , ಹಾಗಾಗಿ ಈ ಹೊಸದಿನಗಳಲ್ಲಿ ನನ್ನ  ಚಿತ್ತ ಅವೆಲ್ಲವನ್ನೂ ನೆರವೇರಿಸುವ ಮೇಲಿರುತ್ತದೆ.

ಮುಂದಿನ ದಿನಗಳಲ್ಲಿ ಯಾವುದೇ ನಿರ್ಬಂಧ ಗಳಿಲ್ಲದೆ . ಮೊದಲಿನಂತೆಯೇ ತರಗತಿಗಳು ನಡೆದು ದಿನವೂ ಗಡಿಬಿಡಿಯಿಂದ ತಯಾರಾಗಿ ಬಸ್ಸಿಗೆ ಕಾಯುತ್ತಾ ಬಸ್ಸ್ ಬಂದ ತಕ್ಷಣ ಬಸ್ ಹತ್ತಿ ಕಾಲೇಜು ಸೇರಿ ಗೆಳತಿ/ಯ ರೊಂದಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತ , ಹರಟೆ ಹೊಡೆಯುತ್ತ , ಯಾವುದೇ ರೋಗದ ಭಯವಿಲ್ಲದೆ ಅಕ್ಕ ಪಕ್ಕ ಕುಳಿತು ತಂಟೆ ಮಾಡುತ್ತ ಖುಷಿ ಖುಷಿಯಾಗಿ ಕಳೆಯುವಂತೆ ಇರಲಿ ಎಂದು ಬಯಸುತ್ತೇನೆ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ . ಕಳೆದ ದಿನಗಳಲ್ಲಿ ನಡೆದ ಮನಸ್ತಾಪ, ಕೋಪ, ಜಗಳಗಳಿಗೆ ಪೂರ್ಣವಿರಾಮ ಇಟ್ಟು ಹೊಸ ನಗುವಿನೊಂದಿಗೆ ಹೊಸತನ ತುಂಬುವ ಆತ್ಮ ವಿಶ್ವಾಸದಿಂದ  ಮುನ್ನಡೆಯುವ ಮನಸ್ಸು ಮಾಡಿರುವೆ. ವರ್ಷ ಬದಲಾದಂತೆ ಮನೆಯ ಗೋಡೆಯ ಕ್ಯಾಲೆಂಡರ್ ಬದಲಾಗುವುದೇ ಹೊರತು , ದಿನಗಳಲ್ಲಿ ಬದಲಾವಣೆಯಿಲ್ಲ  ಆದರೆ ನಮ್ಮ ಆಲೋಚನೆ ನಮ್ಮ ನಿರ್ಧಾರಗಳಲ್ಲಿ ಬದಲಾವಣೆ ಆಗಬೇಕು ನಮ್ಮ ಮನ ಪರಿವರ್ತನೆ ಆಗಬೇಕು ಕೆಟ್ಟ ಯೋಚನೆ ಗಳಿಂದ ದೂರವಿರಬೇಕು ಕಳೆದ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡಬಾರದು ಎನ್ನುವುದೇ ನನ್ನ ಅನಿಸಿಕೆ.

ಅನುಪಮ ಶಿರಿಯಾರ

ಪ್ರಥಮ ಬಿಎ  ಪತ್ರಿಕೋದ್ಯಮ ವಿಭಾಗ  ಉಡುಪಿ 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

2024:ನವ ವರುಷ  ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024:ನವ ವರುಷ ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.