ಕೃಷಿ ಕಾಯ್ದೆ ರದ್ಧ ತಿಗೆ ಒತ್ತಾಯಿಸಿ ಮನವಿ
ಕೃಷಿ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ ಎಚ್.ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಮುದಿಯಮ್ಮರಿಗೆ ಮನವಿ ಸಲ್ಲಿಸಲಾಯಿತು.
Team Udayavani, Jan 31, 2021, 4:11 PM IST
ಸಿರುಗುಪ್ಪ: ಕರ್ನಾಟಕ ರಾಜ್ಯ·ರೈತ ಸಂಘ ಮತ್ತು ಹಸಿರು ಸೇನೆ·(ಪ್ರೊ|ನಂಜುಂಡಸ್ವಾಮಿ ಬಣ) ತಾಲೂಕುಘಟಕದಿಂದ ಕೇಂದ್ರ ಸರ್ಕಾರ ಜಾರಿಗೆತಂದಿರುವ ಕೃಷಿ ವಿರುದ್ಧದ ಮೂರುಕಾನೂನುಗಳನ್ನು ರದ್ದುಗೊಳಿಸಲುಗ್ರಾಪಂನಲ್ಲಿನ ಆಡಳಿತ ಮಂಡಳಿನಿರ್ಣಯಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸುವಂತೆಒತ್ತಾಯಿಸಿ ಎಚ್. ಹೊಸಳ್ಳಿ ಗ್ರಾಪಂಅಧ್ಯಕ್ಷೆ ಮುದಿಯಮ್ಮರಿಗೆ ಶನಿವಾರಮನವಿ ಸಲ್ಲಿಸಲಾಯಿತು. ಕರ್ನಾಟಕರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಪ್ರೊ| ನಂಜುಂಡಸ್ವಾಮಿ ಬಣ) ರಾಜ್ಯಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿಮಾತನಾಡಿ, ಈ ಕಾನೂನುಗಳು ಜಾರಿಗೆಬಂದರೆ ರಾಜ್ಯಗಳು ಕೃಷಿ ಕ್ಷೇತ್ರದಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ.ರೈತರು ಕೃಷಿ ಹಾಗೂ ಗ್ರಾಮಗಳನ್ನುತೊರೆಯಬೇಕಾಗುತ್ತದೆ ಎಂದರು.
ಇದೇ ರೀತಿಯಾಗಿ ತಾಲೂಕಿನಬೈರಾಪುರ, ಕರೂರು, ಶಾನವಾಸಪುರ,ತಾಳೂರು ಗ್ರಾಪಂ ಅಧ್ಯಕ್ಷರಿಗೆ ಕೃಷಿಕಾಯ್ದೆಗಳನ್ನು ವಿರೋಧಿ ಸಿ ನಿರ್ಣಯತೆಗೆದುಕೊಳ್ಳಲು ಮನವಿ ಸಲ್ಲಿಸಲಾಗಿದೆಎಂದು ಹೇಳಿದರು.
ತಾಲೂಕು ಅಧ್ಯಕ್ಷ ವಾ. ಹುಲುಗಯ್ಯ,ಪದಾ ಧಿಕಾರಿಗಳಾದ ಎಚ್. ಹಳ್ಳಪ್ಪ,ದ್ಯಾವಪ್ಪ, ಕೆ.ಎಸ್. ತಿಮ್ಮಪ್ಪ, ಎ. ಈರಣ್ಣ,ಜಿ. ರಂಗನಗೌಡ, ವೈ. ಕೃಷ್ಣಾರೆಡ್ಡಿ,ಮಂಜುನಾಥ, ವೀರಭದ್ರಗೌಡ,ಹನುಮೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರನಿಗೆ ಸ್ಥಳದಲ್ಲೇ ಸಾವು
Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು