ಏನಿದು ಸಿಬಿಲ್‌ ಸ್ಕೋರ್‌? ಕಾಸಿನ ಮಾತು


Team Udayavani, Feb 14, 2021, 6:45 AM IST

ಏನಿದು ಸಿಬಿಲ್‌ ಸ್ಕೋರ್‌?

ಬ್ಯಾಂಕ್‌ ಗ್ರಾಹಕನೊಬ್ಬನ, ಸಾಲ ತೀರಿಸುವ ಸಾಮರ್ಥ್ಯ ಅಳೆಯುವ ಮಾನದಂಡವೇ “ಕ್ರೆಡಿಟ್‌ ಸ್ಕೋರ್‌’. ಅದನ್ನು “ಸಿಬಿಲ್‌ ಸ್ಕೋರ್‌’ ಎಂದೂ ಕರೆಯಲಾಗುತ್ತದೆ. ಗ್ರಾಹಕನ ಹಿಂದಿನ 6 ತಿಂಗಳುಗಳ ಬ್ಯಾಂಕ್‌ ಚಟುವಟಿಕೆ ಗಳು, ಕ್ರೆಡಿಟ್‌ ಕಾರ್ಡ್‌ ಅರ್ಜಿಗಳು, ಹಳೆಯ ಸಾಲದ ಕಂತು ಕಟ್ಟಿದ ದಿನಾಂಕ ಗಳ ಸಹಿತ ಹಲವು ಸಂಗತಿಗಳನ್ನು ಆಧರಿಸಿ ಕ್ರೆಡಿಟ್‌ ಸ್ಕೋರ್‌ ನಿಗದಿಯಾ ಗುತ್ತದೆ. ಅದನ್ನು ಲೆಕ್ಕ ಹಾಕಲು, ಖಾಸಗಿ ಥರ್ಡ್‌ ಪಾರ್ಟಿ ಸಂಸ್ಥೆಗಳೇ ಇವೆ.

ಬ್ಯಾಂಕ್‌ಗಳು ಇವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಈ ಥರ್ಡ್‌ ಪಾರ್ಟಿ ಸಂಸ್ಥೆಗಳು ಅಥವಾ ಬ್ಯೂರೋ ಗಳು, ಅಂತಾರಾಷ್ಟ್ರೀಯ ಮಾನದಂಡ ಗಳಿಗೆ ಅನುಗುಣವಾಗಿ ಬ್ಯಾಂಕ್‌ ಗ್ರಾಹಕರ ಕ್ರೆಡಿಟ್‌ ಸ್ಕೋರನ್ನು ಲೆಕ್ಕ ಹಾಕುತ್ತವೆ. ಅನಂತರ ಆ ಮಾಹಿತಿ ಯನ್ನು ಬ್ಯಾಂಕ್‌ಗೆ ನೀಡುತ್ತವೆ. ಸಾಲ ನೀಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಈ ಕ್ರೆಡಿಟ್‌ ರೇಟನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಸಾಲ ಮಂಜೂರು ಮಾಡುತ್ತವೆ. 740 ಕ್ರೆಡಿಟ್‌ ಸ್ಕೋರ್‌ ನಾವು ಶಾಲೆಗಳಲ್ಲಿ ಎದುರಿಸುವ ಪರೀಕ್ಷೆಯ ಡಿಸ್ಟಿಂಕ್ಷನ್‌ಗೆ ಸಮ. ಅದರಿಂದ ಬಹುತೇಕ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿ ಯಾವನೇ ವ್ಯಕ್ತಿ ಪಡೆಯಬಹು ದಾದ ಗರಿಷ್ಠ ಕ್ರೆಡಿಟ್‌ ಸ್ಕೋರ್‌ 850.

ಹೆಚ್ಚಿನ ಗ್ರಾಹಕರು, ಕ್ರೆಡಿಟ್‌ ಸ್ಕೋರ್‌ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್‌ ಸ್ಕೋರ್‌ ಬಗೆಗೆನ ನಿರ್ಲಕ್ಷ್ಯ ದಿಂದ ಎದುರಾಗುವ ಸಮಸ್ಯೆಗಳತ್ತ ಕೊಂಚ ಗಮನ ಹರಿಸೋಣ.

ಕ್ರೆಡಿಟ್‌ ಕಾರ್ಡ್‌ ಕಷ್ಟ
ಕ್ರೆಡಿಟ್‌ ಕಾರ್ಡುಗಳನ್ನು ನೀಡುವಾ ಗಲೂ ಕ್ರೆಡಿಟ್‌ ಸ್ಕೋರು ಸಹಾಯಕ್ಕೆ ಬರುತ್ತದೆ. ಕಡಿಮೆ ಕ್ರೆಡಿಟ್‌ ಸ್ಕೋರ್‌ ಹೊಂದಿದವರ ಕ್ರೆಡಿಟ್‌ ಕಾರ್ಡ್‌ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ ಕ್ರೆಡಿಟ್‌ ಕಾರ್ಡ್‌ಗಳಿಂದ ತತ್‌ಕ್ಷಣದ ಸಾಲವನ್ನು ಮಾತ್ರವಲ್ಲ; ವಸ್ತುಗಳನ್ನು ಖರೀದಿಸುವಾಗ ರಿವಾರ್ಡ್‌ ಪಾಯಿಂಟ್‌ಗಳ ಆಧಾರ ದಲ್ಲಿ ಡಿಸ್ಕೌಂಟ್‌ ಅನ್ನೂ, ಕ್ಯಾಷ್‌ ಬ್ಯಾಕ್‌, ಉಚಿತ ಉಡುಗೊರೆ, ಕೂಪನ್‌ಗಳನ್ನೂ ಪಡೆದುಕೊಳ್ಳಬಹುದು.

ಸಾಲಕ್ಕೆ ಹೆಚ್ಚಿನ ಬಡ್ಡಿ ದರ
ಕ್ರೆಡಿಟ್‌ ಸ್ಕೋರ್‌ 700 ಅಥವಾ 725ಕ್ಕಿಂತ ಕಡಿಮೆ ಇದ್ದರೆ ಸಾಲದ ಅರ್ಜಿಗೆ ಒಪ್ಪಿಗೆ ಲಭಿಸುವುದು ಕಷ್ಟ. ಒಂದು ವೇಳೆ ಬ್ಯಾಂಕ್‌ನವರು ಅರ್ಜಿಗೆ ಒಪ್ಪಿಗೆ ಸೂಚಿಸಿದರೂ ಆ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಸಾಧ್ಯತೆಯಿರುತ್ತದೆ.

ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ
ಬಡ್ಡಿ ದರವನ್ನು ಕ್ರೆಡಿಟ್‌ ಸ್ಕೋರ್‌ ಆಧಾರದಲ್ಲಿ ನಿಗದಿ ಪಡಿಸುವಂತೆಯೇ ಬ್ಯಾಂಕ್‌ಗಳು ತಮ್ಮ ಪ್ರೊಸೆಸಿಂಗ್‌ ಶುಲ್ಕವನ್ನು ಕ್ರೆಡಿಟ್‌ ಸ್ಕೋರಿನ ಆಧಾರ ದಲ್ಲಿ ಕಡಿಮೆ ಮಾಡಬಹುದು. ಸಾಲದ ಮೊತ್ತ ಹೆಚ್ಚಿದ್ದಲ್ಲಿ ಪ್ರೊಸೆಸಿಂಗ್‌ ಶುಲ್ಕವೂ ಹೆಚ್ಚಿರುತ್ತದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ಕಾಪಾಡಿಕೊಂಡರೆ ಗಣನೀಯ ಮೊತ್ತ ವನ್ನು ಉಳಿಸಬಹುದು.

ಟಾಪ್ ನ್ಯೂಸ್

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.