ಈಗಿನ ರಾಜಕೀಯ ನಮಗೆ ನಿಲುಕದ ನಕ್ಷತ್ರ


Team Udayavani, Mar 10, 2023, 6:20 AM IST

ಈಗಿನ ರಾಜಕೀಯ ನಮಗೆ ನಿಲುಕದ ನಕ್ಷತ್ರ

ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಮತಕ್ಕೆ ಬೆಲೆ ಇತ್ತು. ಈಗಿನ ಕಾಲದಲ್ಲಿ ರೊಕ್ಕಕ್ಕೆ ಬೆಲೆ ಜಾಸ್ತಿ. 1989ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸ್ಪರ್ಧೆಯಲ್ಲಿ ಸೋಲು ಕಂಡಿದ್ದೆ. ಅನಂತರ 1994ರ ಚುನಾವಣೆಯಲ್ಲಿ ಜನತಾದಳದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೆ. ಅನಂತರದ 1999, 2004, 2008, 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ನನ್ನ ಹಣೆಬರಹವೇ ಇಷ್ಟು. ಚುನಾವಣೆಗೆ ಸ್ಪ ರ್ಧಿಸುವ ಆಸೆ ಬಿಟ್ಟಿದ್ದೇನೆ.

1987 ಜಿಲ್ಲಾ ಪರಿಷತ್‌ ಚುನಾವಣೆಯಿಂದ ಮತಗಟ್ಟೆಗೆ ರೊಕ್ಕ ಕೊಡುವುದು ಸಣ್ಣಗೆ ಶುರು ವಾಯಿತು. 1989ರಲ್ಲಿ ಮೊದಲ ಬಾರಿ ಸ್ಪ ರ್ಧಿಸಿದ ಚುನಾವಣೆಯಲ್ಲಿ ಮತಗಟ್ಟೆಗೆ 5 ಸಾವಿರ ರೂ., ಏಜೆಂಟರ್‌ ಖರ್ಚಿಗೆ 100 ರೂ. ಕೊಡುತ್ತಿದ್ದೆವು. ನಮ್ಮ ಕಾರ್ಯಕರ್ತರು ನಾವ್‌ ಕೊಟ್ಟ ರೊಕ್ಕಾ ಇಸ್ಕೋಂತಿರಲಿಲ್ಲ. ಆದ್ರೂ 1994ರಲ್ಲೂ ಮತಗಟ್ಟೆಗೆ ಇಷ್ಟು ಅಂತಾ, ಕಾರ್ಯಕರ್ತರ ಓಡಾಟಕ್ಕೆ, ಚುನಾವಣೆ ಖರ್ಚಿಗೆ ಒಂದಿಷ್ಟು ರೊಕ್ಕ ಕೊಟ್ಟಿàವಿ. 1999ರಲ್ಲಿ ಬಹಳ ಚೇಂಜ್‌ ಆಗಿ ಓವರ್‌ ಆಗಿ ರೊಕ್ಕ ತರ್ರೀ ಅನ್ನೋವಂಗ ಆಯ್ತು. ಆಗ ಮನೀಗಿ ಇಷ್ಟು ಹಂಚಿದೇವು. ನಾವು ನೂರಗಂಟಲೇ ಹಂಚೋರು ಬೇರೆಯವ್ರು ಸಾವಿರ ಗಂಟಲೇ ಹಂಚೋರು. ಹೀಗಾಗಿ ರೊಕ್ಕದ ಹೊಡತಕ್ಕೆ ಸ್ವಲ್ಪದರಲ್ಲೇ ಸೋಲಕೋಂತ ಬಂದೀವಿ. ಇದು ನಮ್ಮ ಕಾಲ ಅಲ್ಲ ಅಂತ ಸರಿದುಕೊಂಡಿದ್ದೇವೆ.

ಆಗಿನ ತಣ್ತೀ-ಸಿದ್ಧಾಂತಕ್ಕೆ ಬೆಲೆ ಇತ್ತು. ಈಗಿನ ಚುನಾವಣೆಗಳಲ್ಲಿ ಇದ್ಯಾವುದು ಇಲ್ಲ. ಮೊದಲ ಎಲೆಕ್ಷನ್‌ನಲ್ಲಿ ಹ್ಯಾಂಡಬಿಲ್‌ ಏನೂ ಇರಲಿಲ್ಲ. ಗೋಡೆ ಮೇಲೆ ಬರೆಯಿಸಿದ್ದೆವು, ಹೆಚ್ಚಾಗಿ ಲೌಡ್‌ ಸ್ಪೀಕರ್‌ ಬಳಸುತ್ತಿದ್ದೆವು. ಅನಂತರ ಹ್ಯಾಂಡಬಿಲ್‌, ವಾಲ್‌ಪೋಸ್ಟರ್‌ ಚಾಲೂ ಆತು. ಆಮೇಲೆ ಮೈಕ್‌ ಹಚ್ಕೊಂಡು ಓಡಾಡೋದು ಶುರುವಾಯಿತು. ಅನಂತರ ಮನೆ ಮನೆಗೆ ಪಾದಯತ್ರೆ ಏನೇನೋ ಮಾಡಿದೆವು. ಎಲ್ಲ ಅನುಭವವಾಗಿ ಸರಿದುಕೊಂಡಿದ್ದೇನೆ. ರಾಜಕೀಯ ಈಗ ನಮಗೆ ನಿಲುಕದ ನಕ್ಷತ್ರ.

ಆಗಿನ ಮತ ಮೌಲ್ಯಕ್ಕೂ ಈಗಿನ ಮತ ಮೌಲ್ಯಕ್ಕೂ ವ್ಯತ್ಯಾಸವಾಗಿದೆ. ಮತ ಅಪಮೌಲ್ಯದ ದುಷ್ಪರಿಣಾಮಗಳಿಂದ ಇಲ್ಲೆ ಅಷ್ಟೇ ಅಲ್ಲ ಎಲ್ಲೆಡೆ ಸುಧಾರಿಸಬೇಕಿದೆ. ಯೋಗ್ಯರಿಗೆ ಮತ ನೀಡುವುದು ಕಡಿಮೆಯಾಗಿದೆ. ದುಡ್ಡ ತಗೊಂಡು ವ್ಯಾಲ್ಯುವೇಶನ್‌ ಮಾಡ್ತಾರ. ಹೇಳಬೇಕೋ ಹೇಳ ಬಾರದೋ ಗೊತ್ತಿಲ್ಲ ದುಡ್ಡು ಇಬ್ಬರು ಕಡೆಯಿಂದಲೂ ತಗೋಂತಾರ ಆಮೇಲೆ ಯಾರು ಹೆಚ್ಚು ಕೊಟ್ಟಾರ ಅವರ ಜಾತಿ, ನಡವಳಿಕೆ ಇವೆಲ್ಲವೂ ಕೌಂಟ್‌ ಆಗ್ತಾವು. ಚುನಾವಣೆ ಅಲ್ಲಿಗೆ ಬಂದು ನಿಂತಿದೆ. ಯುವ ಮತದಾರರಿಂದ ಈಗಿನ ಪರಿಸ್ಥಿತಿ ಸುಧಾರಣೆಯಾಗಲಿ.

ಕೆ. ಶರಣಪ್ಪ, ಮಾಜಿ ಶಾಸಕ, ಕುಷ್ಟಗಿ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.