‘ಸ್ತ್ರೀ’


Team Udayavani, Jul 1, 2019, 4:28 PM IST

women-New

ಹೊತ್ತಾರೆಯಿಂದ ಹೊತ್ತೇರುವ ತನಕ

ಎಡೆಬಿಡದೆ ಸೂರ್ಯನಂತಿವಳ ದುಡಿತ

ಮನೆಮಂದಿಯೆಲ್ಲ ಯೋಗಕ್ಷೇಮವೇ

ಹೃದಯದ ಮಿಡಿತ

ಆತನಿಗೋ ಜಗಕೆ ಬೆಳಕ ನೀಡೋ ಕಾಯಕ

ಈಕೆಗೋ ಬದುಕ ಕಟ್ಟಿಕೊಡುವ ತವಕ

ಬಾಲ್ಯದಲಿ ಅಪ್ಪನ ಜೇಬಿನಲ್ಲಿ ಚಿಂತೆ

ಹರೆಯದಲಿ ಹದ್ದು –ಕಾಕದೃಷ್ಟಿಗಳದ್ದೇ ಸಂತೆ

ಮುಚ್ಚಿಟ್ಟ ಮನಸ್ಸು, ಬಚ್ಚಿಟ್ಟ ಕನಸು

ರೆಕ್ಕೆ ಬಿಚ್ಚಲೇ ಇಲ್ಲ, ಗರಿಕೆದರಲೇ ಇಲ್ಲ

ದೋಸೆ ಬಿಸಿ ಇಲ್ಲ, ಪಲಾವು ರುಚಿ ಇಲ್ಲ

ಎಂದೆತ್ತಿ ಆಡಿತೋರಿದರಲ್ಲಾ

ಕೈಗಳಲ್ಲಾದ ‘ಬಿಸಿಯಕಲೆ’ಗಳರಿವು

ಯಾರಿಗೂ ಬರಲೇ ಇಲ್ಲ

ಇಡ್ಲಿಗೆ ಚಟ್ನಿ ಸಾಂಬಾರ್  ಬಯಸಿದವರೇ ಎಲ್ಲ

“ನಿನಗೆ ತಿಂಡಿ ಉಳಿದಿದೆಯೇ’…..?ಎಂದು

ಕೇಳಿದವರಾರೂ ಇಲ್ಲ

ಒಡನಾಡಿಗಳು ತುಸು ಕೆಮ್ಮಿದರೂ

ಒಡಲಲ್ಲಿ ಎಲ್ಲಿಲ್ಲದ ಸಂಕಟ

ತನ್ಮಡಿಲೇ ಒಡೆದು ಹೋದರೂ

ಗಣನೆಗೆ ಬಾರದಿರುವುದು ದೊಡ್ಡ‘ವಿಕಟ’

ಸೊರಗದಂತೆ ಸಾಂತ್ವನ ನೀಡುವ

ಸೆರಗಿನಲ್ಲಿ ಕಣ್ಣೀರ ಕಥೆಯಿದೆ.

ತಲೆನೇವರಿಸಿ ಭರವಸೆ ತುಂಬುವ

ಕೈಗಳಲಿ ಬಾಳಿನ ವ್ಯಥೆಯಿದೆ

ಎಲ್ಲರಿಗಾಗಿ ಬದುಕಿದಳು

ತಾ ಬಾಳುವುದಾ ಮರೆತಳು

‘ಗಾದೆ’ಗೆ ನುಡಿಯಾದಳು

‘ಶಾಸ್ತ್ರ’ಕ್ಕೆ ಅಸ್ತ್ರವಾದಳು

‘ಸಂಸ್ಕೃತಿ’ಗೆ ಕೃತಿಯಾದಳು

ವಿಕೃತಿಗೊಳಗಾದ ,’ಪ್ರಕೃತಿ’ ಮಾತೆಯಾದಳು

ತನ್ನಿರವ ಮರೆತು ತನ್ನವರಿಗಾಗಿ

ಬದುಕ ತೆತ್ತವಳು

ಆಹಾರ ನೀಡಿ ಆಸರೆಯಾದಳು

ಎಲ್ಲರ ಬಾಯಿಗೆ ತಾನೇ ‘ಆಹಾರ’ವಾದಳು

‘ಸ್ತ್ರೀ’ ಅಲ್ಲವೇ ದೇವತೆ ಬೇರಾರಾಗಲು ಸಾಧ್ಯ……?

ಮಲ್ಲಿಕಾ.ಐ

ಕನ್ನಡ ಶಿಕ್ಷಕಿ

ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು. ದ.ಕ.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.