World Tourism Day 2023: “ಪ್ರಕೃತಿಯ ಸಿರಿಯ ಸಿರಿಮನೆ ಫಾಲ್ಸ್”

ಸಿರಿಮನೆಯಲ್ಲಿ ಕಡಿಮೆ ಪ್ರವೇಶ ಶುಲ್ಕವನ್ನು ಸಂಗ್ರಹಿಸುತ್ತಾರೆ

Team Udayavani, Sep 27, 2023, 2:35 PM IST

World Tourism Day 2023: “ಪ್ರಕೃತಿಯ ಸಿರಿಯ ಸಿರಿಮನೆ ಫಾಲ್ಸ್”

ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿ ತಾಣವೆಂದರೆ ಅದು ಸಿರಿಮನೆ ಫಾಲ್ಸ್ ,ನೋಡಲು ಸುತ್ತಲೂ ಹಚ್ಚ ಹಸಿರು ಏಕೆಂದರೆ ಇದು ಇರುವುದು ಮಲೆನಾಡಿನಲ್ಲಿ. ಹೌದು ಸಿರಿಮನೆ ಜಲಪಾತವು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಿಗ್ಗ ಎಂಬ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿದೆ.

ಶ್ರೀ ಕ್ಷೇತ್ರ ಶೃಂಗೇರಿಗೆ ಬರುವ ಭಕ್ತಾದಿಗಳು ಮಲೆನಾಡಿನ ಹಚ್ಚ ಹಸಿರನ್ನು ಸವಿಯಬೇಕಾದರೆ ಸಿರಿಮನೆ ಜಲಪಾತ ವೀಕ್ಷಿಸಲೇ ಬೇಕು,ಈ ಸಿರಿಮನೆ ಜಲಪಾತ ಸುಮಾರು 40 ಅಡಿ ಎತ್ತರವಿದೆ ಮತ್ತು ಸುತ್ತಲೂ ಹಚ್ಚ ಹಸಿರಾಗಿದ್ದು ಪ್ರಶಾಂತವಾಗಿದೆ. ಜಲಪಾತ ಎಂದರೆ ಮಳೆಗಾಲದಲ್ಲಿ ವೀಕ್ಷಿಸಲು ಸುಂದರವಾಗಿರುತ್ತದೆ ಹಾಗೆ ನಾನು ಸಹ ಮಳೆಗಾಲದಂದೆ ಸಿರಿಮನೆ ಜಲಪಾತ ನೋಡೋಣ ಎಂದು ಹೋದೆ. ಮೊದಲೇ ಚಳಿಯ ವಾತಾವರಣವಿದ್ದು ಅಲ್ಲಿಗೆ ತಲುಪುವ ರಸ್ತೆಯು ಹತ್ತಿರವಾಗುತ್ತಿದ್ದಂತೆ ಜಲಪಾತದ ಶಬ್ದ ನಮ್ಮ ಕಿವಿ ಮುಟ್ಟಿತ್ತು ಅಬ್ಬಾ! ಕೊನೆಗೂ ಜಲಪಾತ ಬಂದೇ ಬಿಡ್ತು.

ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿ ಕೂಡ ಸಿರಿಮನೆಯ ಸೌಂದರ್ಯ ಆಸ್ವಾದಿಸಲು ಬಂದಿದ್ದರು. ಸಿರಿಮನೆಯಲ್ಲಿ ಕಡಿಮೆ ಪ್ರವೇಶ ಶುಲ್ಕವನ್ನು ಸಂಗ್ರಹಿಸುತ್ತಾರೆ ಹಾಗೆ ಅದನ್ನು ಕೂಡ ಕಿಗ್ಗ ಮನೆಗಳನ್ನು ಬೆಳಗಿಸುವ ಅದೇ ಜಲಪಾತದ ಪಕ್ಕದಲ್ಲಿ ಇರುವ ಸಣ್ಣ ಹೈಡ್ರಾಲಿಕ್ ವಿದ್ಯುತ್ ಗೆ ಸೇರಿಸುತ್ತಾರೆ. ಆ ಚಳಿಗೆ ಬೇಕಾಗುವಂತಹ ಬಿಸಿ ಬಿಸಿ ತಿಂಡಿಗಳನ್ನು ಮಾರುತ್ತಾ ಇರ್ತಾರೆ. ಸಿರಿಮನೆ ಜಲಪಾತದ ಕೆಳಗೆ ಮಕ್ಕಳಿಗೆ ಕೂಡ ಆಟ ಆಡಲು ತುಂಬಾ ಸುರಕ್ಷಿತ ಸ್ಥಳ ಅಂತಾನೆ ಹೇಳಬಹುದು.

 ಬಿ ಶರಣ್ಯ ಜೈನ್, ದ್ವಿತೀಯ ಪತ್ರಿಕೋದ್ಯಮ

  ಎಸ್‌.ಡಿ.ಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.