ರಂಗದ ಮೇಲೆ ಹಾಸ್ಯಚಕ್ರವರ್ತಿ ಜೀವನ ಚರಿತ್ರೆ
Team Udayavani, Jul 25, 2019, 3:00 AM IST
ಇದೇ ಮೊದಲ ಸಲ ಕನ್ನಡದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜೀವನ ಚರಿತ್ರೆ ಕುರಿತು ರಂಗಪ್ರಯೋಗ ಮಾಡಲು ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ರಾಘವೇಂದ್ರ ಅವರು ಮುಂದಾಗಿದ್ದಾರೆ.
ಬುಧವಾರ ನರಸಿಂಹರಾಜು ಅವರ ಜನ್ಮದಿನದಂದು ಅವರು ಘೋಷಣೆ ಮಾಡಿದ್ದಾರೆ. ನರಸಿಂಹರಾಜು ಅವರ ಜೀವನ ಚರಿತ್ರೆ, ಸಿನಿಮಾ ಬದುಕು ಹಾಗು ವೈಯಕ್ತಿಕ ಬದುಕಿನ ಕೆಲ ದುರಂತಗಳ ಕುರಿತಂತೆ ರಂಗಪ್ರಯೋಗ ಮಾಡುವ ಚಿಂತನೆ ನಡೆಸಿದ್ದಾರೆ. ಕನ್ನಡದಲ್ಲಿ ಇದು ಮೊದಲ ಪ್ರಯೋಗ ಎನ್ನಲಾಗಿದೆ.
ಈ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜೀವನ ಚರಿತ್ರೆ ಕುರಿತ ರಂಗಪ್ರಯೋಗದಲ್ಲಿ ಡಾ.ರಾಜಕುಮಾರ್, ಬಾಲಕೃಷ್ಣ, ಲಕ್ಷ್ಮೀದೇವಿ ಹೀಗೆ ಇತರೆ ಪಾತ್ರಗಳು ಕೂಡ ಕಾಣಿಸಿಕೊಳ್ಳಲಿವೆ. ಈ ಕುರಿತಂತೆ ಇಷ್ಟರಲ್ಲೇ ಅದರ ಪೂರ್ಣ ಮಾಹಿತಿ ಹೊರಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ