ತ್ರಿವಿಧ ದಾಸೋಹಿ ನಿಧನಕ್ಕೆ ನಟ ಧನಂಜಯ್ ಸಂತಾಪ
Team Udayavani, Jan 21, 2019, 10:32 AM IST
ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ, ನಡೆದಾಡುವ ದೇವರು, ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ.
“ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಯಲಾಯಿತ್ತಯ್ಯ!!! ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಬಯಲು ಬಯಲನೇ ಬಿತ್ತಿ
ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಯಲಾಯಿತ್ತಯ್ಯ!!! pic.twitter.com/2eW3G93Ffu— Dhananjaya (@Dhananjayaka) January 21, 2019