ಪ್ರಿಯಾಮಣಿ ಬೆಂಗಳೂರು ಕನಸು
Team Udayavani, Apr 20, 2020, 11:49 AM IST
ಮುಸ್ತಫಾ ರಾಜ್ ಅವರನ್ನು ಮದುವೆಯಾಗಿ ಪ್ರಿಯಾಮಣಿ ಮುಂಬೈ ಸೇರಿದ್ದಾರೆ. ಪ್ರಿಯಾಮಣಿ ಬೆಂಗಳೂರಿನ ಹುಡುಗಿ. ಮುಂಬೈ ಸೇರಿದರೂ ಸಿನಿಮಾ ಕೆಲಸಗಳಿಗಾಗಿ ಬೆಂಗಳೂರಿಗೆ ಬಂದು ಹೋಗುತ್ತಿದ್ದ ಪ್ರಿಯಾಮಣಿ ಈಗ ಲಾಕ್ ಡೌನ್ನಿಂದಾಗಿ ಬೆಂಗಳೂರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
ಸದ್ಯ ಗಂಡನ ಮನೆಯಲ್ಲಿರುವ ಪ್ರಿಯಾಮಣಿಗೆ ಬೆಂಗಳೂರಿಗೆ ಬರಬೇಕೆಂಬ ಆಸೆಯಾಗುತ್ತಿದೆಯಂತೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ನಿಂದಾಗಿ ಅಂತರ್ರಾಜ್ಯಗಳ ಸಂಪರ್ಕ ಕಡಿತಗೊಂಡಿದೆ. ತಮ್ಮ ಇಷ್ಟದ ಊರಿಗೆ ಹೋಗಬೇಕು, ಇಷ್ಟದ ಜನರ ಜೊತೆ ಬೆರೆಯಬೇಕೆಂದು ಎಷ್ಟೇ ಹಾತೊರೆದರೂ ಅದು ಸಾಧ್ಯವಾಗುವುದಿಲ್ಲ. ಲಾಕ್ಡೌನ್ ತೆರವು ಆಗುವವರೆಗೆ ದೂರದಿಂದಲೇ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ. ಈಗ ಪ್ರಿಯಾಮಣಿ ಕೂಡಾ ಅದನ್ನೇ ಮಾಡುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಇರುವ ಮುಂಬೈನ ಏರಿಯಾ ಸಂಪೂರ್ಣ ಸೀಲ್ ಡೌನ್ ಆಗಿದೆಯಂತೆ. ಹಾಗಾಗಿ, ಮನೆಯಲ್ಲಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು