Watch: ಬಸ್ರೂರ್ ನಿಂದ ಬಾಲಿವುಡ್ ವರೆಗೆ…ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಜತೆ ಉದಯವಾಣಿ
ಸಂಗೀತ ಫ್ಯಾಕ್ಟರಿ ಹೀಗೆ ಹಲವಾರು ವಿಷಯಗಳನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ…
Team Udayavani, Feb 22, 2021, 6:35 PM IST
ಮಣಿಪಾಲ:ಕುಂದಾಪುರ ತಾಲೂಕಿನ ಪುಟ್ಟ ಊರು ಬಸ್ರೂರು…ಈ ಹೆಸರು ಕೇಳಿದ ತಕ್ಷಣ ಈಗ ನೆನಪಿಗೆ ಬರುವುದು ರವಿ ಬಸ್ರೂರ್. ಹೌದು ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ಹಿನ್ನಲೆ ಸಂಗೀತಗಾರ.
ರವಿ ಬಸ್ರೂರ್ ಅವರು 2012ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದ್ದರು. ಕನ್ನಡ ಚಿತ್ರರಂಗದ ಉಗ್ರಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಜನರೇ ನನ್ನ ಕೃಷ್ಣ ಪರಮಾತ್ಮ…ಸಂಗೀತಕ್ಕೆ ಯಾವುದೇ ಪರಿಧಿ ಇಲ್ಲ. ಅದು ಎಲ್ಲಾ ಕಡೆ ಸಲ್ಲುತ್ತದೆ ಎನ್ನುವ ರವಿ ಬಸ್ರೂರ್ ಅವರ ಜತೆ ಉದಯವಾಣಿ ಡಾಟ್ ಕಾಮ್ ನ ಅವಿನಾಶ್ ಕಾಮತ್ ನಡೆಸಿರುವ ಸಂದರ್ಶನ ಇಲ್ಲಿದೆ.
ಬಸ್ರೂರ್ ನಿಂದ ಬಾಲಿವುಡ್ ವರೆಗಿನ ರವಿ ಅವರ ಪ್ರಯಣ, ಸಂಗೀತ ಫ್ಯಾಕ್ಟರಿ ಹೀಗೆ ಹಲವಾರು ವಿಷಯಗಳನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ…ವೀಕ್ಷಿಸಿ ವಿಡಿಯೋ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ