ಆಸ್ಕರ್ 2021 : ಅಂತಿಮ ಸುತ್ತಿಗೆ ಆಯ್ಕೆಗೊಂಡ ಸಿನೆಮಾ ನಟ, ನಟಿಯರ ಪಟ್ಟಿ


Team Udayavani, Mar 16, 2021, 2:31 PM IST

Oscars 2021: Time, date and where to watch

ಮುಂಬೈ : ಸಿನೆಮಾ ಕ್ಷೇತ್ರದಲ್ಲಿ ನೀಡಲಾಗುವ ಅಗ್ರ ಪಂಕ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ, ಆಸ್ಕರ್ ಸಮಾರಂಭ ಬಂದಿದೆ. 93 ನೇ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿರುವ ಸಿನೆಮಾಗಳು, ನಟ , ನಟಿಯರ ಪಟ್ಟಿಗಳನ್ನು ಸೋಮವಾರ(ಮಾ. 15) ದಂದು ಘೋಷಿಸಲಾಗಿದೆ.

ಬಹಳ ವಿಶೇಷವಾಗಿ ಈ ವರ್ಷದ ಈವೆಂಟ್ ನ ಹೋಸ್ಟ್ ಗಳಾದ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ, ಸಿಂಗರ್ ನಿಕ್ ಜೋನಸ್ ದಂಪತಿಗಳು 23 ವಿಭಾಗಳಲ್ಲಿ ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿರುವ ಪಟ್ಟಿಯನ್ನು ಲೈವ್ ಸ್ಟ್ರೀಮ್ ನ ಮೂಲಕ ಬಹಿರಂಗ ಪಡಿಸಿದ್ದಾರೆ.

ಓದಿ : ಮಿ ಆ್ಯಂಡ್ ಮೈ ಫ್ಯಾಮಿಲಿ ಪ್ಲ್ಯಾನ್ ಜಾರಿಗೆ ತಂದ ಏರ್ ಟೆಲ್..! ವಿಶೇಷತೆ ಏನು..?

ಪ್ರಿಯಾಂಕ ಚೋಪ್ರಾ ನಟಿಸಿ, ಸಹ ನಿರ್ಮಾನ ಮಾಡಿದ “ದಿ ವೈಟ್ ಟೈಗರ್” ಸಿನೆಮಾ ಬೆಸ್ಟ್ ಆಡಪ್ಟಿವ್ ಸ್ಕ್ರೀನ್ ಪ್ಲೆ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಗಿದ್ದು, ಆಸ್ಕರ್ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ.

ಅತ್ಯುತ್ತಮ ಸಿನಿಮಾ : ‘ದಿ ಫಾದರ್ ”ಜೂಡಾಸ್ ಆಂಡ್ ದಿ ಬ್ಲ್ಯಾಕ್ ಮಸೀಯಾ ”ಮಂಕ್”ಮಿನಾರಿ” ನೋಮಡ್‌ ಲ್ಯಾಂಡ್ ”ಪ್ರಾಮಿಸಿಂಗ್ ಯಂಗ್ ವುಮನ್” ಸೌಂಡ್ ಆಫ್ ಮೆಟಲ್” ದಿ ಟ್ರಯಲ್ ಆಫ್ ಚಿಕಾಗೊ 7’

ಅತ್ಯುತ್ತಮ ನಟ : ರಿಜ್ ಅಹ್ಮದ್- ಸೌಂಡ್ ಆಫ್ ಮೆಟಲ್ ದಿವಂಗತ ಚಾವ್ಡಿಕ್ ಬೋಸ್‌ಮನ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ ಆಂಥೋನಿ ಹಾಪ್ಕಿನ್ಸ್ – ದಿ ಫಾದರ್ಗ್ಯಾರಿ ಓಲ್ಡ್‌ ಮನ್ – ಮಂಕ್ಸ್ಟಿವನ್ ಯೋನ್ – ಮಿನಾರಿ

ಅತ್ಯುತ್ತಮ ನಟಿ : ವಿಯೋಲಾ ಡೇವಿಸ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ಆಂಡ್ಯಾ ರೇ – ಯುನೈಟೆಡ್ ಸ್ಟೇಟ್ಸ್ v/s ಬಿಲ್ಲಿ ಹಾಲಿಡೇವನ್ನೇಸ್ಸಾ ಕಿರ್ಬಿ – ಪೀಸಸ್ ಆಫ್ ವುಮನ್ಫ್ರಾನ್ಸಸ್ ಮೆಕ್‌ ಡೋರ್ಮಾಂಡ್ – ನೋಮಡ್‌ಲ್ಯಾಂಡ್ಕ್ಯಾರಿ ಮುಲ್ಲಿಗನ್ – ಪ್ರಾಮಿಸಿಂಗ್ ಯಂಗ್ ವುಮನ್

ಅತ್ಯುತ್ತಮ ನಿರ್ದೇಶಕ : ಥಾಮಸ್ ವಿಂಟರ್ಬರ್ಗ್ – ಅನದರ್ ರೌಂಡ್ಡೇವಿಡ್ ಫೀಂಚರ್‌ – ಮಂಕ್ಲೀ ಇಸಾಂಗ್ ಶಂಗ್ – ಮಿನಾರಿಶ್ಲೋ ಜಾಹೋ – ನೋಮಡ್‌ ಲ್ಯಾಂಡ್ ಎಮರಾಲ್ಡ್ ಫೆನ್ನೆಲ್ – ಪ್ರಾಮಿಸಿಂಗ್ ಯಂಗ್ ವುಮನ್

ಯಾವಾಗ, ಎಲ್ಲಿ ನಡೆಯಲಿದೆ ಆಸ್ಕರ್ 2021 ಸಮಾರಂಭ..?

ಮೂರು ಗಂಟೆಗಳ ಕಾಲ ನಡೆಯಲಿರುವ ಆಸ್ಕರ್ 2021 ಸಮಾರಂಭವು ಈ ಬರುವ ಏಪ್ರಿಲ್ 25 2021 ನೇ ಆದಿತ್ಯವಾರದಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನ ಡಾಲ್ಬಿ ಥೀಯೆಟರ್ ಹಾಗೂ ಯೂನಿಯನ್ ಸ್ಟೇಷನ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ  ಬೆಳಗ್ಗೆ 5:30 ರಿಂದ 8:30 ರ ತನಕ ನಡಯಲಿದೆ.

ಇನ್ನು, ಈ ಬಾರಿ ಆಸ್ಕರ್ 2021 ಸಮಾರಂಭ ಕೋವಿಡ್ 19 ಸಾಂಕ್ರಾಮಿಕ ಸೊಂಕಿನ ಕಾರಣದಿಂದಾಗಿ ಕೆಲವೊಂದು ನಿರ್ಬಂಧಗಳಿಂದ ನಡೆಯಲಿದೆ. ಸಿಮಿತ ಪ್ರೇಕ್ಷಕರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಇನ್ನು, ಈ ಸಮಾರಂಭವನ್ನು  Oscar.com ಅಥವಾ ಆಸ್ಕರ್ ಮಂಡಳಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕವೂ ಕೂಡ ಪ್ರಸಾರ ಮಾಡುತ್ತಿದ್ದು, ಆ ಮೂಲಕವೂ ಕೂಡ ವೀಕ್ಷಿಸಬಹುದಾಗಿದೆ.

ಓದಿ :  ಮತ್ತೆ ಸುದೀಪ್ ಜೊತೆ ಸಿನಿಮಾ ಮಾಡ್ತೀನಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.