ಸಾರಿಗೆ ಬಸ್ ಪ್ಲೇಟ್ ಕಟ್; ಗಾಡಿ ಓಡಿಸಲೇಬೇಕೆಂದು ಪ್ರಯಾಣಿಕರ ವಾಗ್ವಾದ!
ಲೆಕ್ಕಕ್ಕಿಂತ ಅಧಿಕ ಪ್ರಯಾಣಿಕರು ತುಂಬಿದ್ದ ಬಸ್
Team Udayavani, Jun 21, 2023, 9:34 PM IST
ಕುಳಗೇರಿ ಕ್ರಾಸ್: ಅಮಿನಗಡ ದಿಂದ ಮಂಗಳೂರಿಗೆ ತೆರಳಬೇಕಿದ್ದ ಸಾರಿಗೆ ಬಸ್ ನಲ್ಲಿ ಅಧಿಕ ಪ್ರಯಾಣಿಕರು ಹತ್ತಿದ್ದರಿಂದ ಕುಳಗೇರಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಬಸ್ ಕೆಳಭಾಗದಲ್ಲಿ ಪ್ಲೇಟ್ (ಪಾಟಾ ಸಟ್) ತುಂಡಾಗಿ ನಿಲ್ಲಿಸಲಾಗಿದೆ.
ತುಂಡಾಗಿ ಅಪಾಯಕಾರಿ ಸನ್ನಿವೇಶ ಇದ್ದರೂ ಸಹ ಚಾಲಕ ಹಾಗೂ ನಿರ್ವಾಹಕನ ರೊಂದಿಗೆ ವಾದಕ್ಕಿಳಿದ ಪ್ರಯಾಣಿಕರು ನೀವು ಗಾಡಿ ಓಡಿಸಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ವೇಳೆ ಡ್ರೈವರ್, ಕಂಡಕ್ಟರ್ ಜತೆ ಪ್ರಯಾಣಿಕರು ಜಗಳಕ್ಕಿಳಿದಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದರಿಂದ ರಾಜ್ಯದ ಎಲ್ಲೆಡೆ ಸರಕಾರಿ ಬಸ್ ಗಳು ತುಂಬಿರುವುದು ಸಾಮಾನ್ಯವಾಗಿದ್ದು, ಅಲ್ಲಲ್ಲಿ ವಾಗ್ವಾದ, ಬಾಗಿಲು ಮುರಿಯುವ ಘಟನೆಗಳು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mollywood: ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್
UV Fusion: ಜೀವನವನ್ನು ಪ್ರೀತಿಸೋಣ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್