ದರ ಏರಿಕೆಗೆ ಎಚ್ಡಿಕೆ ಬೇಸರ
Team Udayavani, Jun 10, 2021, 3:56 PM IST
ಬೆಂಗಳೂರು: ಕೊರೊನಾ ಹಾವಳಿಸಂದರ್ಭದಲ್ಲಿ ಹಲವು ರಾಜ್ಯಗಳು ವಿದ್ಯುತ್ ಬಿಲ್ ರದ್ದು ಮಾಡುತ್ತಿವೆ.ಆದರೆ, ರಾಜ್ಯ ಸರ್ಕಾರ ದರ ಏರಿಕೆ ಜತೆಬಾಕಿವಸೂಲಿಗೂನಿಂತಿರುವುದುದುರಂತಎಂದು ಮಾಜಿಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ದರಹೆಚ್ಚಳದ ಬೆನ್ನಲ್ಲೇ ಟ್ವೀಟ್ ಮೂಲಕಬೇಸರ ವ್ಯಕ್ತಪಡಿಸಿರುವ ಅವರು,ಕೋವಿಡ್ ಮತ್ತು ಲಾಕ್ಡೌನ್ಸಂದರ್ಭದಲ್ಲಿ ಜನ ಕಷ್ಟಪಟ್ಟು ಜೀವ ಉಳಿಸಿಕೊಂಡಿದ್ದಾರೆ. ತ್ರಾಸದಾಯಕಜೀವನ ನಡೆಸಿದ್ದಾರೆ.
ಆ ಬಡಜನರ ಮೇಲೆ ಸರ್ಕಾರಕ್ಕೆ ಯಾಕಿಷ್ಟು ಸಿಟ್ಟುಮತ್ತು ದ್ವೇಷ? ಲಾಕ್ಡೌನ್ಘೋಷಿಸಿದ್ದ ಸರ್ಕಾರ, ವಾಸ್ತವದಲ್ಲಿ ವಿದ್ಯುತ್, ನೀರಿನ ಬಿಲ್ ಅನ್ನು 3ತಿಂಗಳು ರದ್ದು ಮಾಡಬೇಕಿತ್ತು.ಆದರೀಗ ವಸೂಲಿಮಾಡಲಾಗುತ್ತಿರುವುದು ವಿಪರ್ಯಾಸಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು