ಒಂದು ತಿಂಗಳಲ್ಲಿ 10 “ಪಾಸಿಟಿವ್‌’ ಹೆರಿಗೆ ಮಾಡಿಸಿದ ನರ್ಸ್‌ಗಳು


Team Udayavani, May 24, 2021, 5:55 PM IST

Positive ‘Maternity Nurses

ಸಿಂಧನೂರು: ಕೊರೊನಾ ಪಾಸಿಟಿವ್‌ ಇದ್ದಸುಮಾರು 10 ಮಹಿಳೆಯರಿಗೆ ಸರಳ ಹೆರಿಗೆಮಾಡಿಸುವ ಮೂಲಕ ಇಲ್ಲಿನ ದಾದಿಯರು(ನರ್ಸ್‌)ಗಳು ಮಾದರಿ ಹೆಜ್ಜೆ ಇಟ್ಟಿದ್ದಾರೆ.ನಗರದ100 ಬೆಡ್‌ಗಳ ಸಾರ್ವಜನಿಕ ಆಸ್ಪತ್ರೆಯಹೆರಿಗೆ ವಿಭಾಗದ ಸಿಬ್ಬಂದಿ ಧೈರ್ಯ ತೋರಿದಪರಿಣಾಮ ತಾಯಿಹಾಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್‌ ವಾರ್ಡ್‌ ಇರುವಕಾರಣಕ್ಕೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಸಿಬ್ಬಂದಿನಮಗೆ ಬೇರೆಆಡಳಿತಾತ್ಮಕಕಚೇರಿ ಒದಗಿಸಿಎಂಬ ಬೇಡಿಕೆ ಸಹ ಇಟ್ಟಿದ್ದಾರೆ! ಹೆರಿಗೆ ವಿಭಾಗದ ಸಿಬ್ಬಂದಿ ಮಾತ್ರ ಪಾಸಿಟಿವ್‌ ಪ್ರಕರಣಗಳನ್ನು ಪಿಪಿಇಕಿಟ್‌ ಹಾಗೂ ಸುರಕ್ಷತಾ ಕವಚಗಳ ಮೂಲಕಧೈರ್ಯವಾಗಿ ನೆರವಿಗೆ ನಿಂತಿದ್ದಾರೆ.

ತಿಂಗಳಲ್ಲಿ 10ಹೆರಿಗೆ: ಪಾಸಿಟಿವ್‌ ಪ್ರಕರಣಗೊತ್ತಾದತಕ್ಷಣವೇ ಅವರಿಂದ ಮಾರು ದೂರ ಸರಿಯುವುದುಸಾಮಾನ್ಯ. ಗರ್ಭಿಣಿತಾಯಿಯರನ್ನುಮಾತನಾಡಿಸಿ,ಅವರಿಗೆ ಧೈರ್ಯ ತುಂಬಿ ಇಲ್ಲಿನ ನರ್ಸ್‌ ಅನ್ನಪೂರ್ಣ ಅವರು ತಾಯಿ, ಮಗುವನ್ನು ಉಳಿಸುವಕೆಲಸಕ್ಕೆ ಕೈ ಹಾಕುತ್ತಿದ್ದಂತೆ ಇತರೆ ಸಿಬ್ಬಂದಿಯೂ ಕೈಜೋಡಿಸಿದ್ದಾರೆ.

ಸುಮಿತ್ರಾ, ನಿರ್ಮಲಾ ಎನ್ನುವನರ್ಸ್‌ ಕೂಡ ಪಾಸಿಟಿವ್‌ ಬಂದ ಗರ್ಭಿಣಿಯರಿಗೆಸುರಕ್ಷಿತ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ.ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ, ಎಲ್ಲಸುರಕ್ಷತಾ ಕವಚ ಧರಿಸಿ, ಇಂತಹ ಸೇವೆ ಸಲ್ಲಿಸಿದಪರಿಣಾಮ ಕಳೆದ ಒಂದು ತಿಂಗಳಲ್ಲಿ 10 ಜನಕೊರೊನಾ ಪಾಸಿಟಿವ್‌ ಇದ್ದ ಗರ್ಭಿಣಿಯರುಸುರಕ್ಷಿತ ಹೆರಿಗೆಯೊಂದಿಗೆ ಮನೆ ಮರಳಿದ್ದಾರೆ.

ಭಯ ಬಿದ್ದವರೂ ಅನೇಕ: ಹೆರಿಗೆಗೆ ದಾಖಲಾದಮಹಿಳೆಕೊರೊನಾ ಪಾಸಿಟಿವ್‌ ಎಂದು ಗೊತ್ತಾದಾಗಅನೇಕರು ಆಸ್ಪತ್ರೆಯಲ್ಲೇ ಭಯಬಿದ್ದಿದ್ದಾರೆ. ಆದರೆ,ಅವರ ಹೆರಿಗೆಯನ್ನು ಮಾಡಿಸದೆ ಹೋದರೆ ತಾಯಿಹಾಗೂ ಮಗುವಿನ ಜೀವಕ್ಕೆ ಆಪತ್ತು ಎಂಬಸೂಕ್ಷ ¾ತೆಯನ್ನು ಗ್ರಹಿಸಿ ದಾದಿಯರು ನೆರವಿಗೆಧಾವಿಸಿದ್ದಾರೆ. ಇಂದಿರಾನಗರ, ಧನಗರವಾಡಿ,ಶ್ರೀಪುರಂ ಜಂಕ್ಷನ್‌ ಸೇರಿ ನಾನಾ ಕಡೆಯಿಂದಬಂದಿದ್ದ ಕೊರೊನಾ ಪಾಸಿಟಿವ್‌ ಆಗಿದ್ದಗರ್ಭಿಣಿಯರು ಸುರಕ್ಷಿತ ಹೆರಿಗೆ ಬಳಿಕ ತಮ್ಮಮಗುವಿನೊಂದಿಗೆ ಮನೆ ಸೇರಿದ್ದಾರೆ. ಇಲ್ಲಿನಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಮೂವರು ದಾದಿಯರು (ನರ್ಸ್‌ಗಳು) ತೋರಿದಧೈರ್ಯ ವೈದ್ಯರಿಗೂ ಸ್ಫೂರ್ತಿಯಾಗಿದೆ.

ಯಮನಪ್ಪ ಪವಾರ

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.