ಇನ್ನೊಬ್ಬರನ್ನು ದೂರಬೇಡಿ ಪರಿಹಾರದ ಭಾಗವಾಗಿ


Team Udayavani, May 12, 2021, 12:31 PM IST

positive thinking

ಬೆಂಗಳೂರು: ವಿಶ್ವಯುದ್ಧದಂತಹಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವಿಧಿಸಿರುವ ನಿಯಮದಿಂದ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಆಗಿರಬಹುದು. ಆದರೆ, ಇದು ಜೀವನಶೈಲಿ ಬದಲಿಸಿಕೊಳ್ಳುವ ಸಮಯ ವಲ್ಲ, ಜೀವ ರಕ್ಷಣೆಯೇಅತಿಮುಖ್ಯ ಎಂದು ಇಶಾಫೌಂಡೇಷನ್‌ ಸಂಸ್ಥಾಪಕ ಜಗ್ಗಿವಾಸು ದೇವ (ಸದ್ಗುರು)ಅವರು ಅಭಿಪ್ರಾಯವ್ಯಕ್ತಪಡಿಸಿದರು.

ನಾವು ಗೆಲ್ಲುತ್ತೇವೆ- ಪಾಸಿಟಿ ವಿಟಿ ಅನ್‌ಲಿಮಿ ಟೆಡ್‌ಉಪನ್ಯಾಸ ಸರ ಣಿ ಯಅಂಗವಾಗಿ ಮಂಗಳ ‌ ವಾರಉಪನ್ಯಾಸ ನೀಡಿದ ಅವರು, ನಾವುಗಳುಒಬ್ಬರು ಇನ್ನೊಬ್ಬರನ್ನು ದೂರು ವುದು,ದ್ವೇಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮ ಸ್ಯೆಯ ಭಾಗ ವಾಗದೇಪರಿಹಾರಕ್ಕಾಗಿ ಒಂದಾಗಬೇ ಕಿದೆ.ಮಾನವೀಯ ನೆಲೆಯಲ್ಲಿ ಎಲ್ಲರಸೇವೆಯೂ ಅಗತ್ಯ ಎಂದು ಹೇಳಿದರು.ಆರೋಗ್ಯಕರ ಜೀವನ ಶೈಲಿಯಿಂದನಮ್ಮ ಜೀವವನ್ನು ಉಳಿಸಿಕೊಳ್ಳಬೇಕು.

ನಿತ್ಯ ಯೋಗ, ವ್ಯಾಯಾಮದ ಮೂಲಕಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು.ಸರ್ಕಾರದ ನಿಯಮ ಪಾಲಿಸಿ, 14 ದಿನಮನೆಯಲ್ಲೇ ಇದ್ದು, ವೈಯಕ್ತಿಕ ಅಂತರಕಾಪಾಡಿಕೊಳ್ಳಬೇಕು. ಇದು ಕಣ್ಣಿಗೆಕಾಣದ ವೈರಿಯ ವಿರುದ್ಧದ ಯುದ್ಧನಾವೆಲ್ಲರೂ ಗೆದ್ದು ಬರಬೇಕುಎಂದು ಹೇಳಿದರು.ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾಗಿ ನಾವೆಲ್ಲರೂ ವರ್ತಿಸಬೇಕು.ವೈದ್ಯರಿ ಗಿಂತ ನರ್ಷ್‌ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಹೆಚ್ಚಿದೆ.

ಹೀಗಾಗಿ ಯುವ ಜನತೆ ಆಸ್ಪತ್ರೆ,ಕೊರೊನಾ ಕೇರ್‌ ಕೇಂದ್ರದಲ್ಲಿ ವೈದ್ಯಕೀಯೇತರ ಸೇವೆಗಾಗಿ ನರ್ಸ್‌ಅಥವಾ ಅರೆವೈದ್ಯ ಕೀಯಸಿಬ್ಬಂದಿಗೆ ಸಹಾಯಮಾಡುವಂತಾಗಬೇಕು.ಜೀವನ ಶೈಲಿ, ಶಿಕ್ಷಣ,ಉದ್ಯೋಗ ಎಲ್ಲದರಲ್ಲಿಯೂಏರುಪೇರಾಗಿರಬಹುದು.ಜವಾಬ್ದಾರಿ ಯುಕ್ತವಾಗಿ ವರ್ತಿಸಿ, ಸಮಸ್ಯೆಯಿಂದದೂರವಾಗಿ ಇವೆಲ್ಲವನ್ನು ವಾಪಾಸ್‌ ಪಡೆಯ ಬಹುದು. ಆದಕ್ಕಾಗಿ ಜೀವರಕ್ಷಣೆ ಅತಿ ಮುಖ್ಯ ಎಂದರು.

ಭಯ ಬೇಡ: ಪೂಜ್ಯ ಪ್ರಮಾಣ ಸಾಗರ್‌ಜೀ ಮಹಾರಾಜ್‌ ಮಾತ ನಾಡಿ, ಇಂತಹಅನೇಕ ರೋಗ ಗಳು ಈಗಾಗಲೇಬಂದಿದೆ. ಈಗ ಮತ್ತೇ ಮಹಾ ಮಾರಿಬಂದಿದೆ. ಮನ ಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ತನುವಿಗೆ (ದೇಹ) ರೋಗಬರಬಹುದು. ಆದರೆ, ಅದು ಮನಸ್ಸಿಗೆಬರದಂತೆ ಎಚ್ಚರ ವಹಿಸಬೇಕು.ಮೊದಲು ರೋಗ ಭಯ ದಿಂದ ಹೊರಬರಬೇಕು ಎಂದರು.ಸಾವಿಗೆ ಹೆದರುಅಗತ್ಯವೇನು? ಆಯುಷ್‌ ಮುಗಿದಮೇಲೆ ನಮ್ಮನ್ನು ಯಾರು ಬದುಕಿಸಲುಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿಮನಸ್ಸಿನ ಶುದ್ಧತೆ ಅತಿ ಮುಖ್ಯ.ಅದಕ್ಕಾಗಿ ಆಧ್ಯಾ ತ್ಮಿಕ ಚಟುವಟಿಕೆಹೆಚ್ಚೆಚ್ಚು ಮಾಡಬೇಕು. ಆರೋಗ್ಯವಂತರಾಗಿ ದಾನ ಧರ್ಮಗಳಲ್ಲಿ ಭಾಗಿಯಾಗಲು ಕರೆ ನೀಡಿದರು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.