ಸೋಂಕಿನಿಂದ ಮೃತ ಪಟ್ಟವರ ಶವ ಸಂಸ್ಕಾರ ಉಚಿತ
Team Udayavani, Apr 16, 2021, 12:39 PM IST
ಬೆಂಗಳೂರು: ನಗರದಲ್ಲಿ ಕೊರೊನಾದಿಂದ ಮೃತ ಪ ಟ್ಟವ ರ ಶವ ಸಂಸ್ಕಾ ರಕ್ಕೆಯಾವುದೇ ಶುಲ್ಕ ನಿಗದಿ ಮಾಡಿಲ್ಲ ಎಂದು ಬಿಬಿ ಎಂಪಿ ಸ್ಪಷ್ಟಪಡಿ ಸಿದೆ. ಇದೇವೇಳೆ ಸೋಂಕಿ ನಿಂದ ಮೃತ ಪ ಡು ವ ವರ ಸಂಖ್ಯೆ ಹೆಚ್ಚು ತ್ತಿ ರುವ ಹಿನ್ನೆಲೆ ಯಲ್ಲಿಶವ ಸಂಸ್ಕಾ ರಕ್ಕೆ ಮತ್ತೆ ಮೂರು ಹೆಚ್ಚು ವರಿ ಚಿತಾ ಗಾ ರ ಗ ಳನ್ನು ಗುರು ತಿ ಸ ಲಾಗಿದೆ.
ಅಲ್ಲದೆ ಸಂಸ್ಕಾರಕ್ಕೆ ಖಾಸಗಿ ಆ್ಯಂಬು ಲೆನ್ಸ್ ಮತ್ತು ಚಿತಾ ಗಾ ರ ದಲ್ಲಿಮನಸೋಇಚ್ಛೆ ಹಣ ವಸೂಲಿ ಮಾಡ ಲಾ ಗು ತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆ ಲೆ ಯಲ್ಲಿ ಪಾಲಿಕೆ ಪರಿಷ್ಕೃತ ಆದೇಶ ಹೊರ ಡಿ ಸಿದೆ.ಬಿಬಿ ಎಂಪಿ ವ್ಯಾಪ್ತಿ ಯಲ್ಲಿ ಕೋವಿಡ್ ಸೋಂಕಿ ತ ರನ್ನು ಆಸ್ಪ ತ್ರೆಗೆ ಕರೆದುಕೊಂಡು ಹೋಗಲು 198 ವಾರ್ಡ್ ಗ ಳಿಗೆ ಪಾಲಿಕೆ ವತಿ ಯಿಂದ ಹೊರ ಗುತ್ತಿಗೆಆಧಾ ರದ ಮೇಲೆ ಒಟ್ಟು 260 ಆ್ಯಂಬು ಲೆನ್ಸ್ಗಳನ್ನು ಬಳ ಸಿ ಕೊ ಳ್ಳ ಲಾ ಗು ತ್ತಿದೆ.
ಈಮೂಲಕ ಸೋಂಕಿ ತ ರನ್ನು ಮನೆ ಯಿಂದ ಆಸ್ಪ ತ್ರೆಗೆ ಉಚಿ ತ ವಾಗಿ ಕರೆ ದು ಕೊಂಡುಹೋಗ ಲಾ ಗು ತ್ತಿದೆ. ಇನ್ನು ಸೋಂಕಿ ನಿಂದ ಮೃಪ ಟ್ಟ ವರನ್ನು ವಿದ್ಯುತ್ ಚಿತಾ ಗಾರಕ್ಕೆ ಸಾಗಿ ಸಲು ಸಹ ಹೊರ ಗುತ್ತಿಗೆ ಆಧಾ ರದ ಮೇಲೆ 49 ಶವ ಸಾಗಾ ಣಿಕೆ ವಾಹನ ಗ ಳನ್ನು ಬಳ ಸ ಲಾ ಗು ತ್ತಿದೆ.
ಈ ವ್ಯವ ಸ್ಥೆ ಗ ಳು ಉಚಿತವಾಗಿ ರು ತ್ತದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜ ಯೇಂದ್ರ ತಿಳಿ ಸಿ ದ್ದಾರೆ.
ಪಾಲಿಕೆವ್ಯಾಪ್ತಿಯ 13 ವಿದ್ಯತ್ ಚಿತಾಗಾರಗಳಲ್ಲಿ ಏಳು ಚಿತಾಗಾರ ಗ ಳನ್ನುಕೊರೊನಾದಿಂದ ಮೃತ ಪ ಟ್ಟ ವರ ಶವ ಸಂಸ್ಕಾ ರಕ್ಕೆ ಮಾತ್ರ ಮೀಸಲಿಡಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ