ದೊಡ್ಡಾಟಕ್ಕೆಸಹಾಯ ಧನ ನೀಡಲು ಮನವಿ
Team Udayavani, Aug 19, 2022, 4:03 PM IST
ಬಳ್ಳಾರಿ: ದೊಡ್ಡಾಟ ಪ್ರದರ್ಶನಗಳಿಗೆ ಮುಂದಿನ ದಿನಗಳಲ್ಲಿಸರ್ಕಾರ ಕನಿಷ್ಠ 1 ಲಕ್ಷ ರೂ. ಸಹಾಯ ಧನ ನೀಡಬೇಕುಎಂದು ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಎಚ್. ಲಕ್ಷ್ಮಣ ಹೇಳಿದರು.
ನಗರ ಹೊರವಲಯದಲ್ಲಿನ ಅಲ್ಲೀಪುರ ಮಹಾದೇವತಾತಮಠದ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಬಯಲಾಟ (ದೊಡ್ಡಾಟ) ಕಲಾವಿದರಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಬಯಲಾಟ ಪಿತಾಮಹದಿ. ನರಸಿಂಗರಾಯ, ಕುರುಗೋಡಿನ ಗಾಜಿನಮನೆ ದೊಡ್ಡಬಸಮ್ಮ, ವಿಠಲಾಪುರದ ಜಿ.ದೊಡ್ಡಬಸಪ್ಪ, ಕಪ್ಪಗಲ್ಪದ್ಮಮ್ಮ, ಮೆಟ್ರಿ ಸಣ್ಣ ದುರುಗುಪ್ಪ, ಚಂದಾವಲಿ ಕಪ್ಪಗಲ್,ಪಾಲಾಕ್ಷಪ್ಪ ಕುರೇಕುಪ್ಪ, ಜೆ.ಡಿ. ಭೀಮಣ್ಣ, ಗುಗ್ಗರಹಟ್ಟಿಸ್ಮರಣಾರ್ಥ ಆಯೋಜಿಸಿದ್ದ ಜಾನಪದ ಸಂಗೀತ,ಬಯಲಾಟ (ದೊಡ್ಡಾಟ) ಕಲಾ ಪ್ರದರ್ಶನವನ್ನು ಉದ್ಘಾಟಿಸಿಅವರು ಮಾತನಾಡಿದರು.
ಹಳ್ಳಿ ಸೊಗಡಿನ ಗಂಡು ಕಲೆಬಯಲಾಟ. ಇಲ್ಲಿನ ಬಹುಜನ ಮನೋರಂಜನೆ ಕಲಾಪ್ರಕಾರವಾಗಿದ್ದು ಇಂತಹ ದೊಡ್ಡಾಟ ಪ್ರದರ್ಶನಗಳಿಗೆಮುಂದಿನ ದಿನಗಳಲ್ಲಿ ಸರ್ಕಾರವು ಕನಿಷ್ಟ ಒಂದು ಲಕ್ಷ ರೂ.ಸಹಾಯಧನ ನೀಡಬೇಕು. ಕಲಾವಿದರ ಮಾಸಾಶನ 5ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…