ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
Team Udayavani, Aug 25, 2022, 7:11 PM IST
ಬಳ್ಳಾರಿ: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿನಿಮ್ಮದೇ ಆದ ಪ್ರತ್ಯೇಕ ಕೌಶಲ್ಯದ ಮೂಲಕಸಾಧನೆ ಮಾಡಲು ಸಂವಹನ, ದೃಢನಿರ್ಧಾರ, ಸತತ ಪ್ರಯತ್ನಗಳು ಅತ್ಯವಶ್ಯಕಎಂದು ವಿಎಸ್ಕೆ ವಿವಿ ಪ್ರಾಧ್ಯಾಪಕಿ ಡಾ|ಅರ್ಚನ ಅಭಿಪ್ರಾಯಪಟ್ಟರು.
ನಗರದ ರಾಘವ ಕಲಾಮಂದಿರದಲ್ಲಿಶ್ರೀ ಗುರು ತಿಪ್ಪೇರುದ್ರ ಕಾಲೇಜುಪಿಯುಸಿ ಹೊಸ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಯಾವಾಗಲೂದೊಡ್ಡ ಕನಸುಗಳನ್ನೇ ಕಾಣಬೇಕು.ಅವುಗಳ ಸಾಧನೆಗೆ ನಿಜವಾದಪ್ರಯತ್ನಗಳನ್ನು ಮಾಡಬೇಕು. ಹಾಗೆಮಾಡಿದ ನಾರಾಯಣ ಮೂರ್ತಿ,ಬಿಲ್ಗೆಟ್ಸ್, ಅಂಬಾನಿ ಮುಂತಾದವರುದೊಡ್ಡ ಶ್ರೀಮಂತರಾದರು.
ಡಾ|ಅಬ್ದುಲ್ ಕಲಾಂ, ದ್ರೌಪದಿ ಮುರ್ಮುಅಂತವರು ಉನ್ನತ ಸ್ಥಾನಗಳನ್ನುಅಲಂಕರಿಸಿದರು ಎಂದು ತಿಳಿಸಿದರು.ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ, ಸಂಪನ್ಮೂಲವ್ಯಕ್ತಿಗಳಾದ ಬಿ.ಪುರುಷೋತ್ತಮ ಶವರುಸಾಂದರ್ಭಿಕವಾಗಿ ಮಾತನಾಡಿದರು.ಪ್ರಾಚಾರ್ಯ ಜಿ. ತಿಪ್ಪೇರುದ್ರಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿಡಿಗ್ರಿ ಮತ್ತು 2010ರಲ್ಲಿ ಪ್ರಾರಂಭವಾದಪಿಯು ವಿಭಾಗಗಳು ಸಾಕಷ್ಟು ಸ್ವರ್ಣಪದಕಗಳನ್ನು 150ಕ್ಕಿಂತಲೂ ಹೆಚ್ಚುರ್ಯಾಂಕ್ಗಳನ್ನು, ಮ್ಯಾನೇಜೆ¾ಂಟ್ ಫೆಸೆಟ್ಗಳಲ್ಲಿ ಚಾಂಪಿಯನ್ಶಿಪ್ಗ್ಳನ್ನು ಪಡೆದಎಸ್ಜಿಟಿ ಕಾಲೇಜು ವಿದ್ಯಾರ್ಥಿಗಳುದಾಖಲೆ ಮಾಡಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…