ಸಿಕ್ಖ್ ಸಮುದಾಯದಿಂದ ಬೈಸಾಖೀ ಆಚರಣೆ
Team Udayavani, Apr 15, 2018, 10:11 AM IST
ಕೂಳೂರು : ಸಿಕ್ಖ್ ಸಮುದಾಯವು ಕೂಳೂರಿನಲ್ಲಿರುವ ಗುರುದ್ವಾರದಲ್ಲಿ ಶನಿವಾರ ಬೈಸಾಖೀ (ಯುಗಾದಿ) ಹಬ್ಬ ಆಚರಿಸಿತು.
ಸಿಕ್ಖ್ ರೈತರು ಹೊಸ ವರ್ಷವನ್ನು ಗೋಧಿ ಬೆಳೆಯ ಕಟಾವು ಮಾಡುವ ಸಂದರ್ಭ ಸಂತಸದಿಂದ ಆಚರಿಸದರೆ, ಇನ್ನೊಂದೆಡೆ ಸಿಕ್ಖ್ ರ 10ನೇ ಗುರು ಗುರು ಗೋವಿಂದ್ ಸಿಂಗ್ ಎ. 13, 1699ರಂದು ಖಾಲ್ಸಾ ಪಂಥ ಸ್ಥಾಪಿಸಿದ ನೆನಪಾಗಿ ಆಚರಿಸುತ್ತಾರೆ. ಮಂಗಳೂರು, ಸುರತ್ಕಲ್ ಸಹಿತ ಉದ್ಯೋಗ ನಿಮಿತ್ತ ನೆಲೆಸಿರುವ ನೂರಾರು ಸಿಕ್ಖ್ರು ಗುರುದ್ವಾರಕ್ಕೆ ಆಗಮಿಸಿ ಗುರು ಗೋವಿಂದರ ಗ್ರಂಥಕ್ಕೆ ನಮಸ್ಕರಿಸಿ, ವಿಶೇಷ ಪ್ರವಚನದಲ್ಲಿ ಭಾಗವಹಿಸಿದರು. ಬಳಿಕ ಕರ್ನಾಟಕದ ನೆರೆ ಹೊರೆಯ ಮಂದಿಗೆ ಹೊಸ ವರ್ಷದ ಅನ್ನದಾನ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ