ಪಾಣೆಮಂಗಳೂರು ನೂತನ ಸೇತುವೆ ಕಾಮಗಾರಿಯಿಂದ ನದಿಗೆ ಮಣ್ಣು


Team Udayavani, Apr 24, 2018, 10:47 AM IST

24-April-4.jpg

ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ ಗುಂಡ್ಯ- ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ನೂತನ ಸೇತುವೆ ಕಾಮಗಾರಿಗಾಗಿ ಪಾಣೆಮಂಗಳೂರು ಕಾಂಕ್ರೀಟ್‌ ಸೇತುವೆ ತಳದಲ್ಲಿ ನೇತ್ರಾವತಿ ನದಿಗೆ 300ಕ್ಕೂ ಅಧಿಕ ಲೋಡು ಮಣ್ಣು ಸುರಿದು ಕಚ್ಚಾ ರಸ್ತೆ ನಿರ್ಮಾಣ ಆಗುತ್ತಿದೆ.

ಸೇತುವೆಗಾಗಿ ಕಾಂಕ್ರೀಟ್‌ ಪಿಲ್ಲರ್‌ ಗಳನ್ನು ಅಳವಡಿಸುವ ಉದ್ದೇಶಕ್ಕೆ ಡ್ರೆಜ್ಜಿಂಗ್‌ ಯಂತ್ರಗಳನ್ನು ನದಿಯ ನಡುವಿಗೆ ಸಾಗಿಸಲು ಈ ಮಣ್ಣಿನ ರಸ್ತೆ ನಿರ್ಮಾಣ ಆಗುತ್ತಿದೆ. ಈಗಾಗಲೇ ಸುಮಾರು ಮುನ್ನೂರಕ್ಕೂ ಅಧಿಕ ಲೋಡ್‌ ಮಣ್ಣನ್ನು ನದಿಗೆ ಸುರಿಯಲಾಗಿದೆ. ನದಿಯಲ್ಲಿ 200 ಮೀಟರ್‌ ಉದ್ದಕ್ಕೆ, 15 ಅಡಿ ಅಗಲಕ್ಕೆ ಮಣ್ಣು ಸುರಿಯುತ್ತ, ಈಗ ನದಿ ಅರ್ಧಕ್ಕೆ ರಸ್ತೆ ನಿರ್ಮಾಣ ಆಗಿದೆ.

ಪಿಲ್ಲರ್‌ ಎಬ್ಬಿಸುವ ಯೋಜನೆ
ಮಳೆಗಾಲ ಮೊದಲು ಡ್ರೆಜ್ಜಿಂಗ್‌ ಯಂತ್ರದಲ್ಲಿ 25ರಿಂದ 30 ಮೀಟರ್‌ ಆಳಕ್ಕೆ ಕೊರೆದು ಗಟ್ಟಿ ಶಿಲಾ ಪದರ ಸಿಕ್ಕುವಲ್ಲಿಂದ ಪಿಲ್ಲರ್‌ ಎಬ್ಬಿಸುವ ಯೋಜನೆ ರೂಪಿಸಲಾಗಿದೆ. ಮಳೆಗಾಲಕ್ಕೆ ಮೊದಲು ಐದು ಪಿಲ್ಲರ್‌ ನಿರ್ಮಿಸುವ ಯೋಜನೆಯಲ್ಲಿ ಕಾಮಗಾರಿ ತ್ವರಿತ ನಡೆಯುತ್ತಿದೆ. ಸ್ಥಳದಲ್ಲಿಯೇ ಸ್ಟೀಲ್‌ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದು ರಾತ್ರಿ ಹಗಲು ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ. ಡ್ರೆಜ್ಜಿಂಗ್‌ ಮುಗಿಯುವ ಮೊದಲೇ ಮಳೆ ಬಂದು ನೀರು ಬರುವುದನ್ನು ಯೋಜಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವ ಉದ್ದೇಶ ಹೊಂದಿದೆ.

400 ಮೀ. ಉದ್ದ
ನೂತನ ಸೇತುವೆ 400 ಮೀ. ಉದ್ದ, 12.5 ಮೀ. ಅಗಲ ಇರುವುದು. ಪ್ರಸ್ತುತ ಹತ್ತು ಪಿಲ್ಲರ್‌ ಯೋಜನೆ ಇದೆ. ನೀರಿನ ಅಡಿಯಲ್ಲಿ ಸಮರ್ಪಕ ಶಿಲೆ ಸಿಗದಿದ್ದಲ್ಲಿ ಪ್ಲ್ರಾನ್‌ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನದಿಯಲ್ಲಿ ಪ್ರಸ್ತುತ 6 ಮೀ. ನೀರು ಇದ್ದು ಮಣ್ಣಿನ ರಸ್ತೆಯನ್ನು 7 ಮೀ. ಎತ್ತರಕ್ಕೆ ನಿರ್ಮಿಸಿದೆ. ನೀರಿನ ಮಟ್ಟದಿಂದ ಮೂರು ಅಡಿಗಳಷ್ಟು ಎತ್ತರಕ್ಕೆ ರಸ್ತೆಯ ಮಟ್ಟ ಇರುವುದು

ಹೂಳು ತೆಗೆಯಲು ಸಾಧ್ಯವಿಲ್ಲ
ಆಧುನಿಕ ತಂತ್ರಜ್ಞಾನ ಬಂದಿದ್ದರೂ ಹಳೆಯ ಕ್ರಮದಲ್ಲಿ ನದಿಗೆ ಮಣ್ಣು ತುಂಬಿಸಿ ಪ್ರಕೃತಿಯನ್ನು ನಾಶ ಮಾಡುವ ಕಾಮಗಾರಿಯನ್ನು ಸಂಬಂಧಪಟ್ಟ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಪುನರ್‌ ಪರಿಶೀಲಿಸಬೇಕು. ನದಿಗೆ ಒಮ್ಮೆ ಮಣ್ಣು ತುಂಬಿಸಿದರೆ ಅದನ್ನು ಪುನಃ ತೆಗೆಯಲು ಸಾಧ್ಯವಿಲ್ಲ. ಇದರಿಂದ ನದಿಯಲ್ಲಿ ಹೂಳು ತುಂಬಿಕೊಂಡು ಜಲಚರಗಳ ಸಂತಾನ ನಾಶ, ನದಿ ಪಾತಳಿ ಮೇಲ್‌ಸ್ತರಕ್ಕೆ ಬರುವ ಸಾಧ್ಯತೆಗಳು ಇದೆ.
– ಬಿ.ಎಂ. ಪ್ರಭಾಕರ
ಸಾಮಾಜಿಕ ಕಾರ್ಯಕರ್ತರು

ರಾಜಾ ಬಂಟ್ವಾಳ

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.