ಶೆಟ್ಟಿ ಆಶೀರ್ವಾದ ಕೇಳಿದ ಮಠಂದೂರು
Team Udayavani, Apr 24, 2018, 12:43 PM IST
ಪುತ್ತೂರು: ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾಧಿಕಾರಿ ಕಚೇರಿ ಬಳಿ ಸೋಮವಾರ ಮುಖಾಮುಖಿಯಾದರು.
ಶಾಸಕಿ ಶಕುಂತಳಾ ಶೆಟ್ಟಿ ಅವರು ಚುನಾವಣಾಧಿಕಾರಿ ಕಚೇರಿಗೆ ಮೊದಲು ತೆರಳಿ ನಾಮಪತ್ರ ಸಲ್ಲಿಸಿದರು. ಹಿಂದಿರುಗುವ ವೇಳೆ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ‘ನೀವು ಹಿರಿಯರು. ಆಶೀರ್ವಾದ ಮಾಡಿ’ ಎಂದು ಶಕುಂತಳಾ ಶೆಟ್ಟಿ ಅವರಿಗೆ ಸಂಜೀವ ಮಠಂದೂರು ಕೈ ಮುಗಿದರು. ಪ್ರತಿಕ್ರಿಯಿಸಿದ ಶಕುಂತಳಾ ಶೆಟ್ಟಿ, ‘ಎಲ್ಲ ಮಹಾಲಿಂಗೇಶ್ವರನ ದಯೆ’ ಎಂದು ಹೇಳುತ್ತಾ ಮುಂದುವರಿದರು.
ಸೋಮವಾರ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಆಗಮಿಸಿದ ಎರಡೂ ಪಕ್ಷದವರು ಹೆಚ್ಚು- ಕಡಿಮೆ ಒಂದೇ ಸಮಯಕ್ಕೆ ಆಗಮಿಸಿದ್ದರು. ಸ್ವಲ್ಪ ಮೊದಲು ಆಗಮಿಸಿದ್ದ ಶಕುಂತಳಾ ಶೆಟ್ಟಿ ಮೊದಲು ನಾಮಪತ್ರ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ