ಶ್ರೀಷ್ಮಾ ಹೆಗಡೆಗೆ ರಕ್ಷಾ ಮಂತ್ರಿ ಪದಕ ಪ್ರದಾನ
ಹರಿಹರ: ಆದಿತ್ಯ ಬಿರ್ಲಾ ಪಪೂ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಾ ಮಂತ್ರಿ ಪದಕ ವಪ್ರದಾನ ಮಾಡಿದರು.
Team Udayavani, Jan 23, 2021, 3:31 PM IST
ಹರಿಹರ: ನಗರದ ಡಾ.ಪ್ರವೀಣ್ ಹೆಗಡೆ, ಬಿಂದುರವರ ಪುತ್ರಿ,·ಸಮೀಪದ ಆದಿತ್ಯ ಬಿರ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ
·ಶ್ರೀಷ್ಮಾ ಹೆಗಡೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್·ರಿಂದ ರಕ್ಷಾ ಮಂತ್ರಿ ಪದಕ ಪಡೆದರು. ಕಳೆದ ವರ್ಷ ನವದೆಹಲಿಯಲ್ಲಿ
ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಗೋವಾ ಎನ್ಸಿಸಿ ರೆಜಿಮೆಂಟ್ 33 ಬೆಟಾಲಿಯನ್ ನಾಯಕಿಯಾಗಿ ಉತ್ತಮ·ಪ್ರದರ್ಶನ ನೀಡಿದ್ದರಿಂದ ನವದೆಹಲಿಯ ಜನರಲ್ ಕಾರಿಯಪ್ಪ·ಪರೇಡ್ ಮೈದಾನದಲ್ಲಿ ಪ್ರಶಸ್ತಿ ಗೌರವ ಪಡೆದರು. ಕರ್ನಾಟಕ ಸಮರ·ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ, ರಾಜ್ಯ ಗೌರವಾಧ್ಯಕ್ಷ·ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಡಾ.ಜಿ.ಜೆ.ಮೆಹೆಂದಳೆ,·ಚಂದ್ರಶೇಖರ ಭಟ್, ನಿವೃತ್ತ ಶಿಕ್ಷಕ ಎಸ್.ಎಂ.ಹಿರೇಮಠ, ಶೋಭಾ·ಹಿರೇಮಠ ಶ್ರೀಷ್ಮಾ ಹೆಗಡೆಯವರ ಸಾಧನೆಗೆ ಅಭಿನಂದಿಸಿದ್ದಾರೆ
ಹರಿಹರ: ಆದಿತ್ಯ ಬಿರ್ಲಾ ಪಪೂ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್·ರಕ್ಷಾ ಮಂತ್ರಿ ಪದಕ ವಪ್ರದಾನ ಮಾಡಿದರು.
ಇದನ್ನೂಓದಿ·:·ಪಂಚಪೀಠಗಳಲ್ಲಿ ಏಕತೆ ಭಾವಮೂಡುವವರೆಗೂ ತಟಸ್ಥ ನೀತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ