ಆರ್ಟ್ವಾಲೆ ಆರ್ಟ್ ಗ್ಯಾಲರಿಗೆ ಚಾಲನೆ
Team Udayavani, Sep 9, 2019, 9:34 AM IST
ಹುಬ್ಬಳ್ಳಿ: ಸಚಿವ ಜಗದೀಶ ಶೆಟ್ಟರ ಚಿತ್ರಕಲಾಕೃತಿಗಳನ್ನು ವೀಕ್ಷಿಸಿದರು.
ಹುಬ್ಬಳ್ಳಿ: ಕೊಪ್ಪಿಕರ ರಸ್ತೆಯ ಸ್ಯಾಟ್ಲೈಟ್ ಕಾಂಪ್ಲೆಕ್ಸ್ನಲ್ಲಿ ಆರಂಭಿಸಲಾದ ಆರ್ಟ್ವಾಲೆ ಆರ್ಟ್ ಗ್ಯಾಲರಿ, ಜಿಎಂ ಮಾಡ್ಯುಲರ್ ಡಿಸ್ಪ್ಲೇ ಗ್ಯಾಲರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ರವಿವಾರ ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ವಿಆರ್ಎಲ್ ಗ್ರುಪ್ನ ಚೇರ್ಮನ್ ವಿಜಯ ಸಂಕೇಶ್ವರ, ಕ್ರೆಡೈ ಅಧ್ಯಕ್ಷ ಸುರೇಶ ಶೇಜವಾಡಕರ, ಇಂದ್ರಜಿತ್ ಕೆಂಭಾವಿ, ಜಿಎಂ ಮ್ಯಾಡುಲರ್ ಚೇರ್ಮನ್ ರಮೇಶ ಜೈನ, ಅನಿಲ ಜೈನ, ಮಹೇಶ ಹಿರೇಮಠ, ಸಿಇಒ ನವೀನ ಝಾ, ಸಹ ಸಂಸ್ಥಾಪಕ ಗೌತಮ ಓಸ್ತವಾಲ್ ಮೊದಲಾದವರಿದ್ದರು.
ಸಹ ಸಂಸ್ಥಾಪಕಿ, ಕಲಾವಿದೆ ಪ್ರಿಯಾಲ್ ಓಸ್ತವಾಲ್ ಮಾತನಾಡಿ, ಸ್ಥಳೀಯ ಕಲಾವಿದರು ಸೇರಿದಂತೆ ದೇಶದ ಯಾವುದೇ ಭಾಗದ ಕಲಾವಿದರು ತಮ್ಮ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಅಲ್ಲದೆ ಮಾರುಕಟ್ಟೆ ಒದಗಿಸಿಕೊಳ್ಳಬಹುದು. ಆ ಕಾರ್ಯ ಆರ್ಟ್ವ್ಯಾಲೆ ಸಂಸ್ಥೆಯಿಂದ ನಡೆಯುತ್ತಿದೆ. ಇಲ್ಲಿ 100ಕ್ಕೂ ಅಧಿಕ ಕಲಾವಿದರು ಚಿತ್ರಿಸಿರುವ ಚಿತ್ರಕಲೆಗಳಿವೆ. 2500ಕ್ಕೂ ಹೆಚ್ಚು ಕಲಾಕೃತಿಗಳು ಇವೆ. ಕಲಾವಿದರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲಾಗಿದೆ. 2000ರೂ.ದಿಂದ ಆರಂಭವಾಗಿ 2ಲಕ್ಷ ರೂ. ಮೌಲ್ಯದ ವರೆಗಿನ ಚಿತ್ರಕಲೆಗಳಿವೆ. ಕಲಾವಿದರು ಇಲ್ಲಿಯೇ ತಮ್ಮ ಚಿತ್ರಕಲೆ ತಯಾರಿಸಬಹುದು ಹಾಗೂ ನೌಕರರಾಗಿ ಕೆಲಸ ಮಾಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್