14 ಗ್ರಾಪಂಗೆ 11 ತಾಪಂ ಕ್ಷೇತ್ರ ಲಭ್ಯ


Team Udayavani, Mar 30, 2021, 12:54 PM IST

14 ಗ್ರಾಪಂಗೆ 11 ತಾಪಂ ಕ್ಷೇತ್ರ ಲಭ್ಯ

ಶಿರಹಟ್ಟಿ: ತಾಲೂಕಿನ ಲಕ್ಷ್ಮೇಶ್ವರ ಪಟ್ಟಣವನ್ನು ತಾಲೂಕುಕೇಂದ್ರವೆಂದು ಪರಿಗಣಿಸಿದ ಮೇಲೆ ಶಿರಹಟ್ಟಿ ತಾಲೂಕಿನಲ್ಲಿಏಳು ತಾಲೂಕು ಪಂಚಾಯತಿ ಕ್ಷೇತ್ರಗಳು ಉಳಿದು, 8 ಲಕ್ಷ್ಮೇಶ್ವರ ತಾಲೂಕಿಗೆ ಸೇರಲ್ಪಟ್ಟಿದ್ದವು. ಚುನಾವಣಾ ಆಯೋಗತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಪುನರ್ವಿಂಗಡಣೆ ಮಾಡಿದ ನಂತರ 11 ತಾಲೂಕು ಪಂಚಾಯತಿ ಕ್ಷೇತ್ರ ಗುರುತಿಸಿದೆ.

ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು ತಾಪಂ 11ಕ್ಷೇತ್ರಗಳು ಮತ್ತು ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಗುರುತಿಸಲ್ಪಟ್ಟಿವೆ. ಮರು ವಿಂಗಡಣೆ ಮಾರ್ಗಸೂಚಿಯನ್ವಯ 11 ಕ್ಷೇತ್ರಗಳು ಮರುವಿಂಗಡಣೆ ಆಗಿದ್ದರಿಂದ ತಾಲೂಕು ಸಮಗ್ರ ರೀತಿಯಲ್ಲಿಅಭಿವೃದ್ಧಿ ಹೊಂದುವುದರಲ್ಲಿಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಭಿವೃದ್ಧಿಗೆ ಪೂರಕ: ಶಿರಹಟ್ಟಿ ತಾಲೂಕು ವಿಶಾಲವಾಗಿದ್ದರಿಂದಮತ್ತು ಒಂದು ಕ್ಷೇತ್ರಕ್ಕೆ ಹತ್ತಾರು ಹಳ್ಳಿಗಳು ಸೇರಲ್ಪಟ್ಟಿದ್ದರಿಂದಎಲ್ಲ ಹಳ್ಳಿಗಳಿಗೆ ಸಮಾನವಾಗಿ ಅನುದಾನದ ಹಂಚಿಕೆಮಾಡಿಕೊಡುವಲ್ಲಿ ವ್ಯತ್ಯಾಸಗಳಾಗುತ್ತಿದ್ದವು. ಆದರೆ,ಈ ವಿಂಗಡಣೆಯಿಂದ ತಾಪಂ ಕ್ಷೇತ್ರಗಳ ಸಂಖ್ಯೆಹೆಚ್ಚಾಗಿರುವುದರಿಂದ ಎಲ್ಲ ಹಳ್ಳಿಗಳನ್ನೂ ಪರಿಗಣಿಸಲು ಸಾಧ್ಯಆಗಬಹುದಾಗಿದೆ. ಇದರಿಂದ ಮತಕ್ಷೇತ್ರದ ಜನಪ್ರತಿನಿಧಿ ಗಳುಸಾರ್ವಜನಿಕರ ಸಂಪರ್ಕಕ್ಕೆ ಹೆಚ್ಚು ಲಭ್ಯವಾಗುವ ಸಾಧ್ಯತೆಹೆಚ್ಚಾಗಿದೆ. ಅಲ್ಲದೇ, ಅಭಿವೃದ್ಧಿಗೂ ಪೂರಕವಾಗಲಿದೆ ಎಂಬ ಲೆಕ್ಕಾಚಾರವಿದೆ.

ತಾಪಂ ಕ್ಷೇತ್ರಗಳು-ಗ್ರಾಮಗಳು: ಮಾಗಡಿ ತಾಪಂ ಕ್ಷೇತ್ರಕ್ಕೆ ಮಾಗಡಿ, ಹೊಳಲಾಪುರ, ಬಸ್ಸಾಪುರ, ಗ್ರಾಮಗಳು, ಕಡಕೋಳತಾಪಂ ಕ್ಷೇತ್ರಕ್ಕೆ ಕಡಕೋಳ, ಹೊಸಳ್ಳಿ, ಜೆಲ್ಲಿಗೇರಿ, ಮಾಚೇನಹಳ್ಳಿ,ಬಾವನೂರ, ತೆಗ್ಗಿನಬಾವನೂರ, ನವೆಬಾವನೂರ ಗ್ರಾಮಗಳು,ಛಬ್ಬಿ ತಾಪಂ ಕ್ಷೇತ್ರಕ್ಕೆ ಛಬ್ಬಿ, ವರವಿ, ಗುಡ್ಡದಪುರ, ಮಜ್ಜೂರ, ಶಿವಾಜಿನಗರ, ಕುಸಲಾಪುರ ಗ್ರಾಮಗಳು, ಕೊಂಚಿಗೇರಿ ತಾಪಂ ಕ್ಷೇತ್ರಕ್ಕೆ ಕೊಂಚಿಗೇರಿ, ಕೊಕ್ಕರಗುಂದಿ, ಬಿಜ್ಜೂರ, ಚಿಕ್ಕಸವಣೂರ, ಬೂದಿಹಾಳ ಗ್ರಾಮಗಳು, ರಣತೂರ ತಾಪಂ ಕ್ಷೇತ್ರಕ್ಕೆ ರಣತೂರ, ದೇವಿಹಾಳ ಗ್ರಾಮಗಳು ಮಾತ್ರ ಬರುತ್ತವೆ.

ಬನ್ನಿಕೊಪ್ಪ ತಾಪಂ ಕ್ಷೇತ್ರಕ್ಕೆ ಬನ್ನಿಕೊಪ್ಪ, ಸುಗ್ನಳ್ಳಿ, ಹಡಗಲಿಗ್ರಾಮಗಳು. ಬೆಳ್ಳಟ್ಟಿ ತಾಪಂ ಕ್ಷೇತ್ರಕ್ಕೆ ಬೆಳ್ಳಟ್ಟಿ ಮತ್ತುನಾರಾಯಣ ಪುರ ಗ್ರಾಮಗಳು ಮಾತ್ರ ಬರುತ್ತವೆ. ಹೆಬ್ಟಾಳತಾಪಂ ಕ್ಷೇತ್ರಕ್ಕೆ ಹೆಬ್ಟಾಳ ಚೌಡಾಳ, ತೊಳಲಿ ಕಲ್ಲಾಗನೂರ,ಕನಕವಾಡ. ಇಟಗಿ ತಾಪಂ ಕ್ಷೇತ್ರಕ್ಕೆ ಸಾಸರವಾಡ ಹಾಗೂ ಇಟಗಿ ಗ್ರಾಮಗಳು ಒಳಗೊಂಡಿವೆ. ಸೇವಾನಗರ ತಾಪಂ ಕ್ಷೇತ್ರಕ್ಕೆವಡವಿ ಹೊಸೂರ, ಅಲಗಿಲವಾಡ, ಬೆಳಗಟ್ಟಿ, ತಾರೀಕೊಪ್ಪ,ಸೇವಾನಗರ ಹಾಗೂ ಕೆರಳ್ಳಿ ಗ್ರಾಮಗಳು. ಕೋಗನೂರ ತಾಪಂಕ್ಷೇತ್ರಕ್ಕೆ ಗೋವುನಕೊಪ್ಪ ಕೋಗನೂರ, ತಂಗೋಡ, ಅಂಕಲಿ, ನಾಗರಮೊಡವು, ಗ್ರಾಮಗಳನ್ನು ಒಳಗೊಂಡಿವೆ.

 

-ಪ್ರಕಾಶ ಶಿ. ಮೇಟಿ

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.