ಗದುಗಿನಲ್ಲಿ ಸೌಂದರ್ಯ ಲಹರಿ ಕಲಿಕಾ ಶಿಬಿರ
Team Udayavani, Jul 28, 2019, 4:04 PM IST
ಗದಗ: ದೈವಜ್ಞ ಸಮಾಜದ ಮಹಿಳಾ ಮಂಡಳ ಸಮಾಜದ ಕಚೇರಿಯಲ್ಲಿ ಸೌಂದರ್ಯ ಲಹರಿ ಕಲಿಕಾ ಶಿಬಿರ ನಡೆಯಿತು.
ಗದಗ: ಶಂಕರಾಚಾರ್ಯರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಸೌಂದರ್ಯ ಲಹರಿಯೂ ಒಂದಾಗಿದ್ದು, ಸೌಂದರ್ಯ ಲಹರಿ ಪುಣ್ಯ ಸಂಪಾನೆ ಮಹಾಮಾರ್ಗವೆಂದು ರಾಜೇಶ್ವರಿ ಶೆಟ್ಟರ ಅಭಿಪ್ರಾಯಪಟ್ಟರು.
ನಗರದ ದೈವಜ್ಞ ಸಮಾಜದ ಮಹಿಳಾ ಮಂಡಳ ಸಮಾಜದ ಕಚೇರಿಯಲ್ಲಿ ನಡೆದ ಸೌಂದರ್ಯ ಲಹರಿ ಕಲಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ಸೌಂದರ್ಯ ಲಹರಿ ಮಹಾಮಂಜರಿಯು ಎಲ್ಲ ರೀತಿಯ ಆಪತ್ತುಗಳಿಂದ ರಕ್ಷಿಸಿ, ಇಷ್ಟಾರ್ಥಗಳನ್ನು ಈಡೇರಿಸುವುದರೊಂದಿಗೆ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುತ್ತದೆ. ಸೌಂದರ್ಯ ಲಹರಿ ಪಠಣದಿಂದ ಮನೆಯಲ್ಲಿ ಶಾಂತಿ, ಸಕಲ ಸಂಪತ್ತನ್ನೂ ಪ್ರಸಾದಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೈವಜ್ಞ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಸಂಧ್ಯಾ ವೆರ್ಣೇಕರ ಮಾತನಾಡಿದರು. ಇದೇ ವೇಳೆ ಸಮಾಜದ ಎಲ್ಲ ಮಹಿಳೆಯರಿಗೆ ಉಡಿ ತುಂಬಲಾಯಿತು.
ಉಷಾ, ಆಶಾ, ಜ್ಯೋತಿ, ಗೀತಾ, ರೇಖಾ, ಸಿಂಧು, ಪದ್ಮ, ಸಂಗೀತಾ, ಆಶಾ, ದೀಪಾ, ಅನಿತಾ, ನಿರ್ಮಲಾ, ಗಾಯತ್ರಿ, ಪೂಜಾ, ವೈಶಾಲಿ, ಗಾಯತ್ರಿ, ಪದ್ಮಾವತಿ, ರೋಹಿಣಿ, ರುಕ್ಮಿಣಿ, ಪಾರ್ವತಿ, ರೇಣುಕಾ ಅಮಾತ್ಯೆ ಇದ್ದರು. ಪುಷ್ಪಾ ಸ್ವಾಗತಿಸಿದರು. ಪದ್ಮಶ್ರೀ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ